BREAKING NEWS: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸ್ಕೂಲ್‌ ಗೆ ಬಾಂಬ್‌ ಬೆದರಿಕೆ…! ವಿದ್ಯಾರ್ಥಿಗಳು ಬೇರೆಡೆಗೆ ಸ್ಥಳಾಂತರ

ಬೆಂಗಳೂರು: ನಗರದ ಮತ್ತೊಂದು ಶಾಲೆಗೆ ಬಾಂಬ್‌ ಬೆದರಿಕೆ ಹಾಕಲಾಗಿದೆ.ನ್ಯಾಶನಲ್ ಎಲ್ ಯೂ ಪಬ್ಲಿಕ್ ಸ್ಕೂಲ್ ಗೆ ಬೆದರಿಕೆ ಕರೆ ಬಂದಿದೆ. ಆರ್ ಆರ್ ನಗರ ಠಾಣಾ ವ್ಯಾಪ್ತಿಯಲ್ಲಿರೋ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಒಡೆತನದ ಸ್ಕೂಲ್ ಬಾಂಬ್‌ ಬೆದರಿಕೆ ಹಾಕಲಾಗಿದೆ. ಮೇಲ್ ಮೂಲಕ ಬೆದರಿಕೆ ಹಾಕಿರೋ ದುಷ್ಕರ್ಮಿಗಳು.. ನಿನ್ನೆ ರಾತ್ರಿ ಬಾಂಬ್ ಇಡೋದಾಗಿ ಈ ಮೇಲ್ ಮಾಡಿ ಇದ್ದಾರೆ. ಈ ಸಂಬಂಧ ಪ್ರಕರಣ ಆರ್‌ ಆರ್‌ ನಗರ ಪೊಲೀಸರು ತನಿಖೆ ನಡೆಸಿದ್ದಾರೆ. ನ್ಯಾಶನಲ್ ಸ್ಕೂಲ್ ಗೆ ಕಡೆ ದಾವಿಸ್ತಿರೋ … Continue reading BREAKING NEWS: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸ್ಕೂಲ್‌ ಗೆ ಬಾಂಬ್‌ ಬೆದರಿಕೆ…! ವಿದ್ಯಾರ್ಥಿಗಳು ಬೇರೆಡೆಗೆ ಸ್ಥಳಾಂತರ