‘ದೇಹ’ ತೂಕವಿದ್ದರೆ ಸಾಲದು ‘ಮಾತಿನ’ ತೂಕವಿರಬೇಕು : ನಟ ದರ್ಶನ್ ಹೇಳಿಕೆಗೆ ನಿರ್ಮಾಪಕ ಉಮಾಪತಿಗೌಡ ಟಾಂಗ್

ಬೆಂಗಳೂರು : ಇತ್ತೀಚಿಗೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಟ ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷದ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬ ಆಯೋಜನೆ ಮಾಡಲಾಗಿತ್ತು ಈ ಒಂದು ಕಾರ್ಯಕ್ರಮದಲ್ಲಿ ನಿರ್ಮಾಪಕ ಉಮಾಪತಿ ಗೌಡ ವಿರುದ್ಧ ಹಲವು ಅವಾಚೆ ಪದಗಳನ್ನು ಬಳಸಿದ್ದರು ಇದಕ್ಕೆ ನಿರ್ಮಾಪಕ ಉಮಾಪತಿ ಗೌಡ ಪ್ರತಿಕ್ರಿಯೆ ನೀಡಿದ್ದು ಕೇವಲ ದೇಹ ತೂಕವಿದ್ದರೆ ಸಾಲದು ಮಾತಿನಲ್ಲಿ ಕೂಡ ತೂಕವಿರಬೇಕು ಎಂದು ಟಾಂಗ್ ನೀಡಿದ್ದಾರೆ. ಮಾಜಿ ಸಚಿವ ‘ಶ್ರೀ ರಾಮುಲುಗೆ’ ಕೋರ್ಟ್ ತರಾಟೆ : ವಿಚಾರಣೆಗೆ ಹಾಜರಾಗದಿದ್ದರೆ ‘ಬಂಧನದ’ ಆದೇಶ ಎಚ್ಚರಿಕೆ … Continue reading ‘ದೇಹ’ ತೂಕವಿದ್ದರೆ ಸಾಲದು ‘ಮಾತಿನ’ ತೂಕವಿರಬೇಕು : ನಟ ದರ್ಶನ್ ಹೇಳಿಕೆಗೆ ನಿರ್ಮಾಪಕ ಉಮಾಪತಿಗೌಡ ಟಾಂಗ್