BIGG NEWS: ಬಿಎಂಟಿಸಿ ಬಸ್‌ ಸಂಚಾರ ಚಿಕ್ಕಬಳ್ಳಾಪುರಕ್ಕೂ ವಿಸ್ತರಣೆ; ಎಚ್ಚೆತ್ತ ಕೆಎಸ್‌ ಆರ್‌ ಟಿಸಿ ಆಕ್ಷೇಪ

ಬೆಂಗಳೂರು: ಸದ್ಯ ಬಿಎಂಟಿಸಿ ಬಸ್‌ ಬೆಂಗಳೂರು ನಗರ , ಗ್ರಾಮಾಂತರ ಜಿಲ್ಲೆಗಳಿಗೆ ಮಾತ್ರ ಓಡಾಡುತ್ತಿತ್ತು. ಆದರೆ ಇದೀಗ ಚಿಕ್ಕಬಳ್ಳಾಪುರಕ್ಕೂ ಬಿಎಂಟಿಸಿಬಸ್‌ ವಿಸ್ತರಣೆಯಾಗಿದೆ. ಚಿಕ್ಕಬಳ್ಳಾಪುರ ಜನರ ಬೇಡಿಕೆಗೆ ಸ್ಪಂದಿಸಿ, BMTC ಬೋರ್ಡ್ ಅನುಮತಿ ನೀಡಿದ್ದಾರೆ. ಆದ್ರೆ ಇದರಿಂದ ಎಚ್ಚೆತ್ತ ಕೆಎಸ್​ಆರ್​ಟಿಸಿ ಆಕ್ಷೇಪ ವ್ಯಕ್ತಪಡಿಸಿದೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸುಮಾರು 60 ಕಿ.ಮೀ ಅಂತರವಿದೆ. ಹೀಗಾಗಿ ಬಸ್ ಸಂಚಾರ ವಿಸ್ತರಿಸಲು ಅವಕಾಶ ಇಲ್ಲ ಎಂದು ಕೆಎಸ್​​ಆರ್​ಟಿಸಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. BREAKING NEWS: ಗಣರಾಜ್ಯೋತ್ಸವ ಪರೇಡ್‍ನಲ್ಲಿ ಈ ಬಾರಿ ಇರಲ್ಲ ಕರ್ನಾಟಕದ … Continue reading BIGG NEWS: ಬಿಎಂಟಿಸಿ ಬಸ್‌ ಸಂಚಾರ ಚಿಕ್ಕಬಳ್ಳಾಪುರಕ್ಕೂ ವಿಸ್ತರಣೆ; ಎಚ್ಚೆತ್ತ ಕೆಎಸ್‌ ಆರ್‌ ಟಿಸಿ ಆಕ್ಷೇಪ