BMS ಟ್ರಸ್ಟ್ ನಲ್ಲಿ ಅವ್ಯವಹಾರ: ಮೂರು ಬೇಡಿಕೆ ಇಟ್ಟು ಅಶ್ವತ್ಥನಾರಾಯಣ ವಿರುದ್ದ ಸರಣಿ ಟ್ವಿಟ್‌ ಮಾಡಿ ಕುಟುಕಿದ ಹೆಚ್‌ಡಿಕೆ

ಬೆಂಗಳೂರು: ಬಿಎಂಎಸ್‌ ಟ್ರಸ್ಟ್‌ ಮೇಲೆ ಅಕ್ರಮ ಆರೋಪ ವಿಚಾರವಾಗಿ ಸರಣಿ ಟ್ವೀಟ್‌ ಮೂಲಕ ಜೆಡಿಎಸ್‌ ಬೇಡಿಕೆ ಇಟ್ಟಿದ್ದಾರೆ. ಟ್ರಸ್ಟ್‌ ನ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು . ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ. ಸಿಎಂ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. BIG NEWS: ಸೀರೆಯ ಮೇಲೆ ಕೋಟ್ ಧರಿಸಲು ಹೇಳಿದ ಕೇರಳ ಶಾಲಾ ಶಿಕ್ಷಕಿ; ತಾರತಮ್ಯದ ಆರೋಪ ಹೊರಿಸಿ ಕೆಲಸಕ್ಕೆ ರಾಜೀನಾಮೆ ವಿಧಾನಸಭೆಯಲ್ಲಿ ಎಲ್ಲವನ್ನೂ ದಾಖಲೆ ಸಮೇತ ಇಟ್ಟಿದ್ದೇನೆ. ಆದಾಖಲೆಗಳೇ ಎಲ್ಲವನ್ನೂ … Continue reading BMS ಟ್ರಸ್ಟ್ ನಲ್ಲಿ ಅವ್ಯವಹಾರ: ಮೂರು ಬೇಡಿಕೆ ಇಟ್ಟು ಅಶ್ವತ್ಥನಾರಾಯಣ ವಿರುದ್ದ ಸರಣಿ ಟ್ವಿಟ್‌ ಮಾಡಿ ಕುಟುಕಿದ ಹೆಚ್‌ಡಿಕೆ