BIGG NEWS: ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ರಕ್ತಪಾತ; ಬೈಕ್​​ ಅಡ್ಡಗಟ್ಟಿ ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ

ಮೈಸೂರು: ಬೈಕ್​​ ಅಡ್ಡಗಟ್ಟಿ ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಿರುವ ಘಟನೆ ಮೈಸೂರು ತಾಲೂಕಿನ ಮೆಲ್ಲಹಳ್ಳಿಯಲ್ಲಿ ನಡೆದಿದೆ. BIGG NEWS: ಚಿಕ್ಕಬಳ್ಳಾಪುರದಲ್ಲಿ ಪೊಲೀಸರ ಮನೆಯಲ್ಲೇ ನಡೆದು ಹೋಯ್ತು ಕಳ್ಳರ ಅಟ್ಟಹಾಸ; ತಡೆಯಲು ಬಂದ ಮಗನಿಗೆ ಶೂಟೌಟ್‌   24 ವರ್ಷದ ಮೆಲ್ಲಹಳ್ಳಿಯ ಮನೋಜ್​​​ಗೆ ಅದೇ ಗ್ರಾಮದ ರಘು, ಸಚಿನ್, ಕಿರಣ್​, ಶಂಕರ್​ ಎಂಬುವವರು ಚಾಕುವಿನಿಂದ ಇರಿದು​ ಕೊಲೆ ಮಾಡಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೆ ಆಗಾಗ ಗ್ರಾಮದಲ್ಲಿ ಗಲಾಟೆಯಾಗುತ್ತಿತ್ತು. ಹುಟ್ಟುಹಬ್ಬ ಆಚರಣೆ ಸೇರಿ ಹಲವು ವಿಚಾರಗಳಲ್ಲಿ ಗಲಾಟೆಯಾಗಿತ್ತು. ಇದೇ … Continue reading BIGG NEWS: ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ರಕ್ತಪಾತ; ಬೈಕ್​​ ಅಡ್ಡಗಟ್ಟಿ ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ