BIGG NEWS : ʻ ನನಗೂ ಆಶೀರ್ವಾದ ಮಾಡಿ ʼ ರಾಮನಗರದಲ್ಲೂ ʼ ಸಿಎಂ ಆಗುವ ಬಯಕೆ ʼ ವ್ಯಕ್ತಪಡಿಸಿದ ಡಿಕೆಶಿ

ರಾಮನಗರ : ನಿನ್ನೆ ತಡರಾತ್ರಿ ರಾಮನಗರದಲ್ಲಿ ನಡೆದ ಕರಗ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಮಾತನಾಡಿ ʻಸಿಎಂ ಆಗುವ ಆಸೆʼಯನ್ನುಮತ್ತೆ ಮತ್ತೆ ಒತ್ತಿ ಹೇಳುತ್ತಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ  ನೀವು ಎಲ್ಲಾರಿಗೂ ಅವಕಾಶ ಮಾಡಿಕೊಟ್ಟಿದ್ದೀರಿ,  ದೇವೇಗೌಡ, ಕುಮಾರಣ್ಣಗೆ ಅವಕಾಶ ಮಾಡಿಕೊಟ್ಟಿದ್ದೀರಿ ನಾನು ಒಕ್ಕಲಿಗನೇ ನನಗೂ ಅವಕಾಶ ಮಾಡಿಕೊಡಿ ಎಂದು ಡಿಕೆಶಿ ಕುಮಾರ್‌ ಒಕ್ಕೊರಲಿನಿಂದ ಮನವಿ ಮಾಡಿದ್ದಾರೆ. ಇಲ್ಲಿ ಯಾರೋ ಹುಡುಗ  ನನಗೆ ಹೂವಿನ ಹಾರ ಹಾಕ್ತಿದ್ದರು, ನನಗೆ  ಹೂವಿನ ಹಾರ ಬೇಡ … Continue reading BIGG NEWS : ʻ ನನಗೂ ಆಶೀರ್ವಾದ ಮಾಡಿ ʼ ರಾಮನಗರದಲ್ಲೂ ʼ ಸಿಎಂ ಆಗುವ ಬಯಕೆ ʼ ವ್ಯಕ್ತಪಡಿಸಿದ ಡಿಕೆಶಿ