BIGG NEWS : ‘ಎಂಇಎಸ್’ ನಿಂದ ಮತ್ತೆ ಗಡಿ ಖ್ಯಾತೆ : ನ.1 ರಂದು ಕರಾಳ ದಿನ ಆಚರಣೆಗೆ ಸಿದ್ದತೆ

ಬೆಂಗಳೂರು :   . 1 ರಂದು ರಾಜ್ಯಾದ್ಯಂತ ಕನ್ನಡ ದಿನಾಚರಣೆ ಆಚರಿಸಲಾಗುತ್ತಿದ್ದು, ಕನ್ನಡಿಗರಲ್ಲಿ ಸಂಭ್ರಮ ಮನೆ ಮಾಡಿದೆ. ಮನೆ ಮನೆಗಳಲ್ಲಿ ಕನ್ನಡ ಧ್ವಜ ಹಾರಿಸಲು ಕನ್ನಡ ಕರೆ ನೀಡಲಾಗಿದೆ.  ಈ ಸಂಭ್ರಮದ ನಡುವೆ  ನಾಡದ್ರೋಹಿ ಎಂಇಎಸ್  ಮತ್ತೆ ಗಡಿ ಖ್ಯಾತೆ ತೆಗೆದಿದ್ದು, ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಎಂಇಎಸ್ ಮುಖಂಡರು ಕರಾಳ ದಿನಾಚರಣೆಗೆ ಸಿದ್ಧತೆ ನಡೆಸಿದ್ದಾರೆ.  ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಾಡದ್ರೋಹಿಗಳು ಕರಾಳ ದಿನ ಆಚರಿಸುವ ಕುರಿತಾಗಿ ಪೋಸ್ಟ್ ಹಾಕಿದ್ದಾರೆ. ನವೆಂಬರ್ 1ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ … Continue reading BIGG NEWS : ‘ಎಂಇಎಸ್’ ನಿಂದ ಮತ್ತೆ ಗಡಿ ಖ್ಯಾತೆ : ನ.1 ರಂದು ಕರಾಳ ದಿನ ಆಚರಣೆಗೆ ಸಿದ್ದತೆ