‘ಕಾಂಗ್ರೆಸ್ ಪಕ್ಷ’ದ ಮುಖಂಡರು, ನಾಯಕರ ವಿರುದ್ಧ ಬಿಜೆಪಿಯ ‘ರತ್ನಾಕರ ಹೊನಗೋಡು’ ವಾಗ್ಧಾಳಿ

ಶಿವಮೊಗ್ಗ: ಹಕ್ಕಿಪಿಕ್ಕಿ ಜನಾಂಗದ ಬಗ್ಗೆ ಮಾತನಾಡಿದಂತ ಸಾಗರ ಬ್ಲಾಕ್ ಕಾಂಗ್ರೆಸ್ ಮುಖಂಡರ ವಿರುದ್ಧ ಬಿಜೆಪಿ ನಾಯಕ ಹಾಗೂ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೋಡು ವಾಗ್ಧಾಳಿ ನಡೆಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಆನಂದಪುರದಲ್ಲಿನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ನಿನ್ನೆ ಬ್ಲಾಕ್ ಕಾಂಗ್ರೆಸ್ ನಾಯಕರು ಪತ್ರಿಕಾ ಗೋಷ್ಠಿ ನಡೆಸಿದ್ದಾರೆ. ಯಾರೋ ಒಬ್ಬ ಬೆಂಬಲಿಗನನ್ನು ಕೂರಿಸಿಕೊಂಡು ಪ್ರೆಸ್ ಮೀಟ್ ಮಾಡಲಾಗಿದೆ. ಅವರು ಯಾವ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ ಎನ್ನುವುದು ಸಾಗರ ವಿಧಾನಸಭಾ ಕ್ಷೇತ್ರದ ಜನರಿಗೆ … Continue reading ‘ಕಾಂಗ್ರೆಸ್ ಪಕ್ಷ’ದ ಮುಖಂಡರು, ನಾಯಕರ ವಿರುದ್ಧ ಬಿಜೆಪಿಯ ‘ರತ್ನಾಕರ ಹೊನಗೋಡು’ ವಾಗ್ಧಾಳಿ