ವಂಚನೆ , ಸಾವು ಕಾರ್ಯಕರ್ತರಿಗೆ ಬಿಜೆಪಿ ಕೊಡುತ್ತಿರುವ ಕೊಡುಗೆ : ಟ್ವೀಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ

ಬೆಂಗಳೂರು : ವಂಚನೆ , ಸಾವು ಕಾರ್ಯಕರ್ತರಿಗೆ ಬಿಜೆಪಿ ಕೊಡುತ್ತಿರುವ ಕೊಡುಗೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ. ಈಶ್ವರಪ್ಪರನ್ನ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ – ಬಿಜೆಪಿ ಕಾರ್ಯಕರ್ತ ಅರವಿಂದ್ ಲಿಂಬಾವಳಿಯಿಂದ ವಂಚನೆಗೊಳಗಾದ ಸತ್ತಿರುವ ಪ್ರದೀಪ್ – ಬಿಜೆಪಿ ಕಾರ್ಯಕರ್ತ ರೌಡಿಗಳಿಗೆ ಕೆಂಪುಹಾಸು ಹಾಸುವ ಬಿಜೆಪಿ ಕಾರ್ಯಕರ್ತರಿಗೆ ಕೊಡುತ್ತಿರುವ ಕೊಡುಗೆ – ವಂಚನೆ ಹಾಗೂ ಸಾವು! ಕಾರ್ಯಕರ್ತರನ್ನೇ ಬಿಡದ ಬಿಜೆಪಿ ಜನರನ್ನ ಬಿಡುವುದೇ? ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ. ಈಶ್ವರಪ್ಪರನ್ನ ಆರೋಪಿಸಿ … Continue reading ವಂಚನೆ , ಸಾವು ಕಾರ್ಯಕರ್ತರಿಗೆ ಬಿಜೆಪಿ ಕೊಡುತ್ತಿರುವ ಕೊಡುಗೆ : ಟ್ವೀಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ