ಬಿಜೆಪಿ ಸ್ಥಿತಿ ಈಗ ‘ಮನೆಯೊಂದು ಮುನ್ನೂರು ಬಾಗಿಲು’ – ಕಾಂಗ್ರೆಸ್

ಬೆಂಗಳೂರು: ಬಿಜೆಪಿ ಸ್ಥಿತಿ ಈಗ ‘ಮನೆಯೊಂದು ಮುನ್ನೂರು ಬಾಗಿಲು’! ಖಾಲಿ ಕುರ್ಚಿ ದರ್ಶನ ಪಡೆದ ನಳೀನ್ ಕುಮಾರ್ ಕಟೀಲ್ ಅನಾರೋಗ್ಯದ ನೆಪವೊಡ್ಡಿ #ಜನಸಂಕಟಯಾತ್ರೆ ಗೆ ಗೈರು. ಮಂತ್ರಿ ಸ್ಥಾನ ಸಿಗದೆ ಮುನಿಸಿಕೊಂಡ ರಮೇಶ್ ಜಾರಕಿಹೊಳಿ ಗೈರು. ಅಂದು ಅತೃಪ್ತರ ನೇತೃತ್ವ ವಹಿಸಿದ್ದವರಿಗೆ ಬಿಜೆಪಿಯ ದ್ರೋಹ ದರ್ಶನವಾಗಿದೆ. ಇಂದು ಮತ್ತೆ ಅತೃಪ್ತಿಯಾಗಿದೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದೆ. ಬಿಜೆಪಿ ಸ್ಥಿತಿ ಈಗ 'ಮನೆಯೊಂದು ಮುನ್ನೂರು ಬಾಗಿಲು'! ◆ಖಾಲಿ ಕುರ್ಚಿ ದರ್ಶನ ಪಡೆದ @nalinkateel ಅನಾರೋಗ್ಯದ ನೆಪವೊಡ್ಡಿ … Continue reading ಬಿಜೆಪಿ ಸ್ಥಿತಿ ಈಗ ‘ಮನೆಯೊಂದು ಮುನ್ನೂರು ಬಾಗಿಲು’ – ಕಾಂಗ್ರೆಸ್