BREAKING NEWS : ಪ್ರವೀಣ್‌ ಹತ್ಯೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮವಾಗಿ 4 ತಾಲೂಕುಗಳಲ್ಲಿ ʻ ಮದ್ಯ ಮಾರಾಟ ಬಂದ್‌ ʼ: ಜಿಲ್ಲಾಧಿಕಾರಿ ಆದೇಶ

ಪುತ್ತೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್‌ ಹತ್ಯೆ ಪ್ರಕರಣ ಸಂಬಂಧಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯ ಮಾರಾಟ ಮತ್ತು ಸಾಗಾಣೆಕೆಯನ್ನು ಜಿಲ್ಲೆಯ 4 ತಾಲೂಕುಗಳಲ್ಲಿ ಶುಕ್ರವಾರ ಮಧ್ಯರಾತ್ರಿವರೆಗೆ ಬಂದ್‌ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಗುರುವಾರ ಆದೇಶಹೊರಡಿಸಿದ್ದಾರೆ. BREAKING NEWS : ʻವಿಕ್ರಂತ್‌ ರೋಣ ಸಿನಿಮಾʼ ವೀಕ್ಷಣೆ ವೇಳೆಯೇ ಮಾರಾಮಾರಿ : ಓರ್ವನಿಗೆ ಚಾಕು ಇರಿತ, ಮತ್ತೋರ್ವನ ಸ್ಥಿತಿ ಗಂಭೀರ ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಸುಳ್ಯ,ಪುತ್ತೂರು , ಕಡಬ , ಬಂಟ್ವಾಳ ತಾಲೂಕುಗಳಲ್ಲಿ … Continue reading BREAKING NEWS : ಪ್ರವೀಣ್‌ ಹತ್ಯೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮವಾಗಿ 4 ತಾಲೂಕುಗಳಲ್ಲಿ ʻ ಮದ್ಯ ಮಾರಾಟ ಬಂದ್‌ ʼ: ಜಿಲ್ಲಾಧಿಕಾರಿ ಆದೇಶ