ರಸ್ತೆ, ಚರಂಡಿ, ದೀಪ ಅಳವಡಿಸಲು ಬಿಜೆಪಿ ಆಡಳಿತಕ್ಕೆ ಬರಲ್ಲ ‘ಧರ್ಮ-ದೇಶ’ಕ್ಕಾಗಿ ಬರುತ್ತೆ : ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ : ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಶಾಸಕ ಕೆಎಸ್ ಈಶ್ವರಪ್ಪ ಮಾತನಾಡಿದ್ದು, ರಸ್ತೆ, ಚರಂಡಿ, ದೀಪ ಅಳವಡಿಸಲು ಬಿಜೆಪಿ ಆಡಳಿತಕ್ಕೆ ಬರಲ್ಲ ‘ಧರ್ಮ-ದೇಶ’ಕ್ಕಾಗಿ ಬರುತ್ತೆ ಎಂದು ಅವರು ತಿಳಿಸಿದರು. ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂದು ‘FSL’ ವರದಿಯಲ್ಲಿ ಬಯಲಾಗಿದೆ : ಬಿಜೆಪಿ ಕಿಡಿ ಘಟನೆಗೆ ಸಂಬಂಧಿಸಿದಂತೆ ಶರಣಪ್ರಕಾಶ್ ಪಾಟೀಲ್ ಸಿಲ್ಲಿ ಪ್ರಕರಣ ಎಂದು ಹೇಳಿದ್ದಾರೆ ಆದ್ದರಿಂದ ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಶಿವಮೊಗ್ಗದಲ್ಲಿ ಬಿಜೆಪಿಯ ಮಾಜಿ … Continue reading ರಸ್ತೆ, ಚರಂಡಿ, ದೀಪ ಅಳವಡಿಸಲು ಬಿಜೆಪಿ ಆಡಳಿತಕ್ಕೆ ಬರಲ್ಲ ‘ಧರ್ಮ-ದೇಶ’ಕ್ಕಾಗಿ ಬರುತ್ತೆ : ಕೆ.ಎಸ್ ಈಶ್ವರಪ್ಪ