ಬೆಂಗಳೂರು : ರೌಡಿ ಶೀಟರ್ ಗಳ ( Rowdy Sheeter) ಸೇರ್ಪಡೆ ವಿಚಾರ ರಾಜ್ಯ ರಾಜಕಾರಣದಲ್ಲಿ ತೀವ್ರ ಕೆಸರೆರಚಾಟಕ್ಕೆ ಕಾರಣವಾಗಿದೆ.

ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು ನೀಡಿದೆ. ಕುಂಬಳಕಾಯಿ ಕಳ್ಳ ಅಂದರೆ ನೀವ್ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರಿ , ಸಿದ್ರಾಮುಲ್ಲಾ, ಕೊತ್ವಾಲ್ ಶಿಷ್ಯ ಎಂಬುದೆಲ್ಲ ಜನ ಬಳಸುತ್ತಿರುವ ಪದಗಳು. ಅವರನ್ನೇ ಸಹಿಸಿಕೊಳ್ಳದ ನೀವು ರೌಡಿಯ ರೀತಿ ಬೆದರಿಕೆ ಒಡ್ಡುತ್ತಿದ್ದೀರಿ. ಎಷ್ಟೇ ಆದರೂ, ರೌಡಿಸಂ ಹಿನ್ನೆಲೆಯಿರುವ ಅಧ್ಯಕ್ಷರನ್ನು ಹೊಂದಿರುವ ಪಕ್ಷವಲ್ಲವೇ ನಿಮ್ಮದು? ಎಂದು ಬಿಜೆಪಿ ಕಾಂಗ್ರೆಸ್ ಗೆ ಟಾಂಗ್ ನೀಡಿದೆ.

‘ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿಗೆ ಅವಕಾಶ ನೀಡೋದಿಲ್ಲ’ : ಸಚಿವ R.ಅಶೋಕ್

ವಾಹನ ಸವಾರರಿಗೆ ಗುಡ್ ನ್ಯೂಸ್ ; ಈಗ ಆರ್ ಸಿ, ಲೈಸೆನ್ಸ್ ಬೇಡ, ಇದೊಂದೇ ಸಾಕು.!

Share.
Exit mobile version