ಈ ಬಾರಿಯ ಲೋಕಸಭೆಗೆ ಎರಡು ರಾಜಮನೆತನಗಳ ವಂಶಸ್ಥರಿಗೆ ಬಿಜೆಪಿ ಟಿಕೆಟ್!

ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಎರಡು ರಾಜಮನೆತನಗಳ ವಂಶಸ್ಥರ ಹೆಸರುಗಳಿವೆ. 72 ಅಭ್ಯರ್ಥಿಗಳ ಪಟ್ಟಿಯಲ್ಲಿ ತ್ರಿಪುರಾ ರಾಣಿ ಕೃತಿ ಸಿಂಗ್ ದೆಬ್ಬರ್ಮಾ ಮತ್ತು ಹಿಂದಿನ ಮೈಸೂರು ರಾಜಮನೆತನದ ಮುಖ್ಯಸ್ಥ ಯದುವೀರ್ ಕೃಷ್ಣದತ್ ಚಾಮರಾಜ ಒಡೆಯರ್ ಸೇರಿದ್ದಾರೆ. ತ್ರಿಪುರಾ ಪೂರ್ವ ಕ್ಷೇತ್ರದಿಂದ ಕೃತಿಸಿನ್ಹ ದೆಬ್ಬರ್ಮಾ ಮತ್ತು ಮೈಸೂರು ಕ್ಷೇತ್ರದಿಂದ ಯದುವೀರ್ ಕೃಷ್ಣದತ್ ಚಾಮರಾಜ ಒಡೆಯರ್.   34 ಧ್ರುವ್ ಎಂಕೆ-3 ಹೆಲಿಕಾಪ್ಟರ್ ಖರೀದಿಗೆ HAL ನೊಂದಿಗೆ 8073 ಕೋಟಿ ರೂ.ಗಳ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಸಹಿ … Continue reading ಈ ಬಾರಿಯ ಲೋಕಸಭೆಗೆ ಎರಡು ರಾಜಮನೆತನಗಳ ವಂಶಸ್ಥರಿಗೆ ಬಿಜೆಪಿ ಟಿಕೆಟ್!