BIG NEWS: ಮಂಡ್ಯದಲ್ಲಿ ಬಿಜೆಪಿ, RSS ಮುಖಂಡರಿಗೆ ‘ಹನಿಟ್ರ್ಯಾಪ್’: ಲಕ್ಷ ಲಕ್ಷ ಪೀಕಿದ ‘ಯುವತಿ ಅರೆಸ್ಟ್’

ಮಂಡ್ಯ: ಜಿಲ್ಲೆಯಲ್ಲಿ ಆರ್ ಎಸ್ ಎಸ್ ನಾಯಕರು ಹಾಗೂ ಬಿಜೆಪಿ ಮುಖಂಡರಿಗೆ ಹನಿಟ್ರ್ಯಾಪ್ ಮಾಡಿದಂತ ಯುವತಿಯನ್ನು ಬಂಧಿಸಲಾಗಿದೆ. ಅಲ್ಲದೇ ಶಾಕಿಂಗ್ ಮಾಹಿತಿ ಎನ್ನುವಂತೆ ಲಕ್ಷ ಲಕ್ಷ ಹಣವನ್ನು ಹನಿಟ್ರ್ಯಾಫ್ ಹೆಸರಿನಲ್ಲಿ ಆ ಯುವತಿ ಪೀಕಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ. BIGG NEWS : ವೀರ ಸಾವರ್ಕರ್ ಕುರಿತು ಮಾತನಾಡುವುದು ಕಾಂಗ್ರೆಸ್ ನಾಯಕರ ದೌರ್ಬಲ್ಯ : ಸಚಿವ ಸುಧಾಕರ್ ವಾಗ್ದಾಳಿ ಮಂಡ್ಯದಲ್ಲಿನ ಪ್ರಸಿದ್ಧ ಶ್ರೀನಿಧಿ ಜ್ಯೂವೆಲರ್ಸ್ ಮಾಲೀಕ ಜಗನ್ನಾಥ ಶೆಟ್ಟಿ ಸೇರಿದಂತೆ ಅನೇಕರಿಗೆ ಹನಿಟ್ರ್ಯಾಫ್ ಮೂಲಕ ಹಣ ವಸೂಲಿ … Continue reading BIG NEWS: ಮಂಡ್ಯದಲ್ಲಿ ಬಿಜೆಪಿ, RSS ಮುಖಂಡರಿಗೆ ‘ಹನಿಟ್ರ್ಯಾಪ್’: ಲಕ್ಷ ಲಕ್ಷ ಪೀಕಿದ ‘ಯುವತಿ ಅರೆಸ್ಟ್’