BREAKING: ‘ಮೈಸೂರು ಚಲೋ’ಗೆ ‘BJP ರೆಬಲ್ ನಾಯಕ’ರು ಸೆಡ್ಡು: ಸೆ.17ರಂದು ‘ಬಳ್ಳಾರಿ ಪಾದಯಾತ್ರೆ’ಗೆ ನಿರ್ಧಾರ

ಬೆಳಗಾವಿ: ಜಿಲ್ಲೆಯ ರೆಸಾರ್ಟ್ ಒಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧವೇ ಸಿಡಿದೆದ್ದಿದ್ದಂತ ರೆಬಲ್ ನಾಯಕರು, ರಹಸ್ಯ ಸಭೆಯನ್ನು ನಡೆಸಿದ್ದರು. ಈ ಸಭೆಯಲ್ಲೇ ಮೈಸೂರು ಚಲೋಗೆ ಸೆಡ್ಡು ಹೊಡೆದು ಬಳ್ಳಾರಿ ಪಾದಯಾತ್ರೆಯನ್ನು ಸೆಪ್ಟೆಂಬರ್.17ರಂದು ನಡೆಸುವಂತ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಬೆಳಗಾವಿಯ ಜಾಂಬೋಟಿ ರೆಸ್ತೆಯಲ್ಲಿರುವಂತ ರೆಸಾರ್ಡ್ ಒಂದರಲ್ಲಿ ಬಿಜೆಪಿಯ ರೆಬಲ್ ನಾಯಕರು ರಹಸ್ಯ ಸಭೆಯನ್ನು ನಡೆಸಲಿದ್ದಾರೆ ಎನ್ನಲಾಗಿದೆ. ರೆಸಾರ್ಟ್ ನಲ್ಲಿ ನಡೆದಂತ ರಹಸ್ಯ ಸಭೆಯಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಎನ್.ಆರ್ ಸಂತೋಷ್ … Continue reading BREAKING: ‘ಮೈಸೂರು ಚಲೋ’ಗೆ ‘BJP ರೆಬಲ್ ನಾಯಕ’ರು ಸೆಡ್ಡು: ಸೆ.17ರಂದು ‘ಬಳ್ಳಾರಿ ಪಾದಯಾತ್ರೆ’ಗೆ ನಿರ್ಧಾರ