ಸರ್ಕಾರಿ ಹಣದಲ್ಲಿ ‘ಏಸು ಪ್ರತಿಮೆ’ ನಿರ್ಮಿಸಿದ್ರೆ ನಿಮಗೆ ಖುಷಿನಾ..? : ಡಿ.ಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ತಿರುಗೇಟು

ಬೆಂಗಳೂರು : ಸರ್ಕಾರದ ಹಣದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಿದ್ದೇ ದೊಡ್ಡ ಅಪರಾಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ಧಾಳಿ ನಡೆಸಿದ್ದಾರೆ. ಈ ವಿಚಾರದ ಕುರಿತು ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದೆ. ಡಿಕೆಶಿ ಅವರೇ ಸರ್ಕಾರಿ ಹಣದಲ್ಲಿ ಏಸು ಪ್ರತಿಮೆ ನಿರ್ಮಿಸಿದರೆ, ಸರ್ಕಾರಿ ಹಣದಲ್ಲಿ ಟಿಪ್ಪು ಪ್ರತಿಮೆ ನಿರ್ಮಿಸಿದರೆ ನಿಮಗೆ ಸಂತೋಷವಾಗುತಿತ್ತೇ? ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ವಿಚಾರದಲ್ಲಿ ರಾಜಕೀಯವೇಕೆ? ಎಂದು ಕಿಡಿಕಾರಿದೆ. ಸುದ್ದಿಗಾರರ ಜೊತೆ ಮಾತನಾಡಿದ್ದ ಡಿಕೆ ಶಿವಕುಮಾರ್ ಕೆಂಪೇಗೌಡ … Continue reading ಸರ್ಕಾರಿ ಹಣದಲ್ಲಿ ‘ಏಸು ಪ್ರತಿಮೆ’ ನಿರ್ಮಿಸಿದ್ರೆ ನಿಮಗೆ ಖುಷಿನಾ..? : ಡಿ.ಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ತಿರುಗೇಟು