ಬಿಜೆಪಿ ರೈತರಿಗೆ ಒಂದು ರೂಪಾಯಿ ಕೊಟ್ಟು, 3 ರೂ ಕಿತ್ತುಕೊಳ್ಳುವ ಯೋಜನೆ ರೂಪಿಸಿ ಮೊಸ – ಕಾಂಗ್ರೆಸ್ ಕಿಡಿ

ಬೆಂಗಳೂರು: ಹಾಲಿನ ದರ ಏರಿಸಿದ ( Milk Price Hike ) ಸರ್ಕಾರ ಇತ್ತ ಗ್ರಾಹಕರಿಗೂ, ಅತ್ತ ರೈತರಿಗೂ ಬದುಕನ್ನು ಭಾರವಾಗಿಸಿದೆ. ರೈತರಿಗೆ ಹಾಲಿಗೆ ಸಿಗುವ ದರಕ್ಕಿಂತ ಪಶು ಆಹಾರದ ದರ ಮೂರು ಪಟ್ಟು ಹೆಚ್ಚಾಗಿದೆ, ರೈತರಿಗೆ ಒಂದು ರೂಪಾಯಿ ಕೊಟ್ಟು, ಮೂರು ರೂಪಾಯಿ ಕಿತ್ತುಕೊಳ್ಳುವ ಯೋಜನೆ ರೂಪಿಸಿ ಮೊಸಗೊಳಿಸುತ್ತಿದೆ ಬಿಜೆಪಿ. ಬಸವರಾಜ ಬೊಮ್ಮಾಯಿ ರೈತರನ್ನು ಮೂರ್ಖರೆಂದು ಭಾವಿಸಿದ್ದೀರಾ? ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ. ಹಾಲಿನ ದರ ಏರಿಸಿದ ಸರ್ಕಾರ ಇತ್ತ ಗ್ರಾಹಕರಿಗೂ, ಅತ್ತ ರೈತರಿಗೂ ಬದುಕನ್ನು … Continue reading ಬಿಜೆಪಿ ರೈತರಿಗೆ ಒಂದು ರೂಪಾಯಿ ಕೊಟ್ಟು, 3 ರೂ ಕಿತ್ತುಕೊಳ್ಳುವ ಯೋಜನೆ ರೂಪಿಸಿ ಮೊಸ – ಕಾಂಗ್ರೆಸ್ ಕಿಡಿ