BREAKING NEWS: ಬಿಜೆಪಿ MLC ಎನ್ ರವಿಕುಮಾರ್ ಕಾರು ಬೈಕ್ ಗೆ ಡಿಕ್ಕಿ, ಸವಾರನಿಗೆ ಗಾಯ: ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕಿದಕ್ಕೆ ಸಾರ್ವಜನಿಕರ ತರಾಟೆ

ಕೋಲಾರ: ನಗರದಲ್ಲಿನ ಲಕ್ಷ್ಮೀಸಾಗರದ ಬಳಿಯಲ್ಲಿ ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್ ( MLC N Ravikumar ) ಅವರ ಕಾಲು ಬೈಕ್ ಗೆ ಡಿಕ್ಕಿಯಾಗಿ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ನಡೆದಿದೆ. BIG NEWS: ಕರ್ನಾಟಕದಲ್ಲಿ ತಾಯಂದಿರ ಮರಣ ಪ್ರಮಾಣ ಇಳಿಕೆ ವಿವಿಧ ಕಾರ್ಯಕ್ರಮಗಳ ನಿಮಿತ್ತ ಕೋಲಾರ ತಾಲೂಕಿನ ಲಕ್ಷ್ಮೀಸಾಗರ ಗೇಟ್ ಬಳಿಯಲ್ಲಿ ಬಿಜೆಪಿ ಎಂ ಎಲ್ ಸಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್ … Continue reading BREAKING NEWS: ಬಿಜೆಪಿ MLC ಎನ್ ರವಿಕುಮಾರ್ ಕಾರು ಬೈಕ್ ಗೆ ಡಿಕ್ಕಿ, ಸವಾರನಿಗೆ ಗಾಯ: ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕಿದಕ್ಕೆ ಸಾರ್ವಜನಿಕರ ತರಾಟೆ