BIG NEWS: ಕಾಂಗ್ರೆಸ್ #PayCM ಪೋಸ್ಟರ್ ಅಭಿಯಾನಕ್ಕೆ ಬಿಜೆಪಿಯಿಂದ #SaySiddu ಅಭಿಯಾನ ಆರಂಭ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ( Karnataka Congress ) ಆರಂಭಿಸಿದ್ದಂತ PayCM ಪೋಸ್ಟರ್ ಅಭಿಯಾನ ಭಾರೀ ಸಂಚಲವನ್ನೇ ಸೃಷ್ಠಿಸಿತ್ತು. ಈ ಬೆನ್ನಲ್ಲೇ ರಾಜ್ಯ ಬಿಜೆಪಿ ಸರ್ಕಾರದಿಂದ SaySiddu ಪೋಸ್ಟರ್ ಅಭಿಯಾನವನ್ನು ಆರಂಭಿಸಲಾಗಿದೆ. ‘ದೀಪಾವಳಿ ಹಬ್ಬ’ಕ್ಕೂ ಮುನ್ನವೇ ಘೋರ ದುರಂತ: ‘ವಿದ್ಯುತ್ ಸ್ಪರ್ಶಿಸಿ’ ಮಂಡ್ಯದಲ್ಲಿ ಇಬ್ಬರು, ಹಿರಿಯೂರಿನಲ್ಲಿ ಒಬ್ಬರು ಸಾವು ಈ ಬಗ್ಗೆ ಟ್ವಿಟ್ ಮಾಡಿರುವಂತ ಬಿಜೆಪಿ ಕರ್ನಾಟಕವು ( BJP Karnataka ), ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ಅವರೇ ಕಾಂಗ್ರೆಸ್ … Continue reading BIG NEWS: ಕಾಂಗ್ರೆಸ್ #PayCM ಪೋಸ್ಟರ್ ಅಭಿಯಾನಕ್ಕೆ ಬಿಜೆಪಿಯಿಂದ #SaySiddu ಅಭಿಯಾನ ಆರಂಭ