ಕಪಾಲಿ ಬೆಟ್ಟದಲ್ಲಿ ‘ಏಸು ಪ್ರತಿಮೆ’ ನಿರ್ಮಿಸಿ ಯಾರ ಹೊಟ್ಟೆ ತುಂಬಿಸಿದಿರಿ..? : ಡಿಕೆಶಿಗೆ ಬಿಜೆಪಿ ತಿರುಗೇಟು

ಬೆಂಗಳೂರು : ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸಿ ಯಾರ ಹೊಟ್ಟೆ ತುಂಬಿಸಿದಿರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಬಿಜೆಪಿ ಟ್ವೀಟ್ ಮೂಲಕ ಕಿಡಿಕಾರಿದೆ. ಡಿಕೆಶಿ ಅವರೇ? ಮೈಸೂರಿನಲ್ಲಿ ಕನ್ನಡ ವಿರೋಧಿ, ಮತಾಂಧ ಟಿಪ್ಪುವಿನ ಪ್ರತಿಮೆ ನಿರ್ಮಿಸಲು ಹೊರಟಿರುವುದು ಯಾರ ಹೊಟ್ಟೆ ತುಂಬಿಸಲು? ಏಸು, ಟಿಪ್ಪು ಪ್ರತಿಮೆ ನಿರ್ಮಾಣಕ್ಕೆ ಇರದ ವಿರೋಧ ಕೆಂಪೇಗೌಡ ಅವರಿಗೇಕೆ? ಕೆಂಪೇಗೌಡರು ಹಿಂದೂ ಎನ್ನುವ ಕಾರಣಕ್ಕಾಗಿಯೇ? ಎಂದು ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ. ನಾಡ ಪ್ರಭು ಕೆಂಪೇಗೌಡರ ವಿಚಾರದಲ್ಲೂ ರಾಜಕೀಯ … Continue reading ಕಪಾಲಿ ಬೆಟ್ಟದಲ್ಲಿ ‘ಏಸು ಪ್ರತಿಮೆ’ ನಿರ್ಮಿಸಿ ಯಾರ ಹೊಟ್ಟೆ ತುಂಬಿಸಿದಿರಿ..? : ಡಿಕೆಶಿಗೆ ಬಿಜೆಪಿ ತಿರುಗೇಟು