‘ಮುಡಾ’ ಹಗರಣ ಖಂಡಿಸಿ ‘BJP-JDS’ ಪಾದಯಾತ್ರೆ : ಮತ್ತೆ ‘ದೋಸ್ತಿ’ ಗಳಲ್ಲಿ ಬಿರುಕು, ಅಂತರ ಕಾಯ್ದುಕೊಂಡ ಮುಖಂಡರು

ಮಂಡ್ಯ : ಮುಡಾ ಹಗರಣ ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ಪಾರಿಯಾತ್ರೆ ಆರಂಭಿಸಿದ್ದು ಇಂದು 5ನೇ ದಿನವಾಗಿದ್ದರಿಂದ ಮಂಡ್ಯ ಜಿಲ್ಲೆಗೆ ಪಾದಯಾತ್ರೆ ತಲುಪಿತು. ಆದರೆ ಇವತ್ತು ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರಿಂದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಯಿತು. ಹೌದು ಪಾದಯಾತ್ರೆ ಆರಂಭಕ್ಕೂ ಮುನ್ನ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ಹೈಕಮಾಂಡ್ಗೆ ಖಡಕ್ ಸಂದೇಶವನ್ನು ಕಳುಹಿಸಿದ್ದರು. ನಮ್ಮ ಪಕ್ಷದವರು ಪಾದಯಾತ್ರೆಯಲ್ಲಿ ಭಾಗವಹಿಸಬೇಕಾದರೆ ಪ್ರೀತಂ ಗೌಡ ಪಾದಯಾತ್ರೆಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳಬಾರದು … Continue reading ‘ಮುಡಾ’ ಹಗರಣ ಖಂಡಿಸಿ ‘BJP-JDS’ ಪಾದಯಾತ್ರೆ : ಮತ್ತೆ ‘ದೋಸ್ತಿ’ ಗಳಲ್ಲಿ ಬಿರುಕು, ಅಂತರ ಕಾಯ್ದುಕೊಂಡ ಮುಖಂಡರು