ನಾಳೆ ಮಂಡ್ಯದಲ್ಲಿ ‘ಬಿಜೆಪಿ ಜನಸಂಕಲ್ಪ’ ಯಾತ್ರೆ : ಸಿಎಂ ಬೊಮ್ಮಾಯಿ ಜೊತೆ ‘BSY’ ಭಾಗಿ

ಮಂಡ್ಯ : ನಾಳೆ ಮಂಡ್ಯ, ಮದ್ದೂರಿನಲ್ಲಿ ನಡೆಯಲಿರುವ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ನಾಳೆ ಮಂಡ್ಯ, ಮದ್ದೂರಿನಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ನಡೆಯಲಿದ್ದು, ಸಿಎಂ ಬೊಮ್ಮಾಯಿ ಸೇರಿದಂತೆ ವಿವಿಧ ರಾಜಕೀಯ ನಾಯಕರು ಭಾಗಿಯಾಗಲಿದ್ದಾರೆ. ಇನ್ನೂ. ಸಿಎಂ ಜೊತೆ ಬಿ.ಎಸ್ ಯಡಿಯೂರಪ್ಪ ಕೂಡ ಭಾಗಿಯಾಗಲಿದ್ದಾರೆ. ನಾಳೆ ಮಂಡ್ಯದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ನಡೆಯಲಿದ್ದು, ಸಿಎಂ ಬೊಮ್ಮಾಯಿ ಮಂಡ್ಯದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. BIGG NEWS : ಜಿಲ್ಲಾಡಳಿತದ ವಿರುದ್ಧ ನಾಳೆ ‘ಕೋಲಾರ … Continue reading ನಾಳೆ ಮಂಡ್ಯದಲ್ಲಿ ‘ಬಿಜೆಪಿ ಜನಸಂಕಲ್ಪ’ ಯಾತ್ರೆ : ಸಿಎಂ ಬೊಮ್ಮಾಯಿ ಜೊತೆ ‘BSY’ ಭಾಗಿ