ನಾಳೆ ಮಂಡ್ಯದಲ್ಲಿ ‘ಬಿಜೆಪಿ ಜನಸಂಕಲ್ಪ ಯಾತ್ರೆ’: ‘ಸಿಎಂ ಸ್ವಾಗತ’ಕ್ಕೆ ಸಜ್ಜಾದ ‘ಸಕ್ಕರೆನಾಡು’

ಮಂಡ್ಯ : ನಾಳೆ ಪಾಂಡವಪುರ, ಮದ್ದೂರಿನಲ್ಲಿ ನಡೆಯಲಿರುವ ಬಿಜೆಪಿ ಜನಸಂಕಲ್ಪ ಯಾತ್ರೆಯ ಅಂತಿಮ ಸಿದ್ದತೆಗಳು ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಕೆಲ ಸಂಪುಟ ಸಹೋದ್ಯೋಗಿಗಳು ಕೂಡ ಭಾಗಿಯಾಗಲಿದ್ದು, ಸಿಎಂ ಸ್ವಾಗತಕ್ಕೆ ಸಕ್ಕರೆನಾಡು ಮಂಡ್ಯ ಸಜ್ಜಾಗಿದೆ. ದೇಶದ್ರೋಹಿಗಳಿಗೆ ಅನುಕಂಪ ತೋರಿದ್ರೇ, ಶೇ.90ರಷ್ಟು ಮತ ಕಳೆದುಕೊಳ್ಳಬೇಕಾಗುತ್ತೆ: ಕಾಂಗ್ರೆಸ್ ಗೆ ಸಚಿವ ಶ್ರೀರಾಮುಲು ಎಚ್ಚರಿಕೆ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ ನಡೆಯುವ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು, ಮಧ್ಯಾಹ್ನ 2 … Continue reading ನಾಳೆ ಮಂಡ್ಯದಲ್ಲಿ ‘ಬಿಜೆಪಿ ಜನಸಂಕಲ್ಪ ಯಾತ್ರೆ’: ‘ಸಿಎಂ ಸ್ವಾಗತ’ಕ್ಕೆ ಸಜ್ಜಾದ ‘ಸಕ್ಕರೆನಾಡು’