ಬಿಜೆಪಿ ಈಗ ಸೂತ್ರವಿಲ್ಲದ ಗಾಳಿಪಟ: ಟ್ವಿಟ್ ನಲ್ಲಿ ಕಾಂಗ್ರೆಸ್ ಕುಟುಕು

ಬೆಂಗಳೂರು: ಅತೃಪರಿಂದ ಸರ್ಕಾರ ರಚಿಸಿದ ಬಿಜೆಪಿಗೆ ಈಗ ಅದೇ ಅತೃಪ್ತಿಯ ಭೂತ ಹೆಗಲೇರಿದೆ! ಮದುವೆ ಗಂಡಿಗೆ ಬಿಜೆಪಿ ಮದುವೆ ಮಾಡ್ತಿಲ್ಲ, ಇನ್ನೊಬ್ಬರತ್ತ ತಿರುಗಿಯೂ ನೋಡ್ತಿಲ್ಲ. ತಿಂಗಳಿಗೊಮ್ಮೆ ದೆಹಲಿಗೆ ಹೋದರೂ ಸಂಪುಟ ವಿಸ್ತರಣೆ ಮಾಡಲಾಗದ್ದೇ ಬಸವರಾಜ ಬೊಮ್ಮಾಯಿ ಅವರ ಅಸಾಮರ್ಥ್ಯಕ್ಕೆ ಸಾಕ್ಷಿ. ಬಿಜೆಪಿ ಈಗ ಸೂತ್ರವಿಲ್ಲದ ಗಾಳಿಪಟದಂತಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ಟ್ವಿಟ್ಟರ್ ನಲ್ಲಿ ಬಿಜೆಪಿಯನ್ನು ಕುಟುಕಿದೆ. ಅತೃಪರಿಂದ ಸರ್ಕಾರ ರಚಿಸಿದ @BJP4Karnatakaಗೆ ಈಗ ಅದೇ ಅತೃಪ್ತಿಯ ಭೂತ ಹೆಗಲೇರಿದೆ!ಮದುವೆ ಗಂಡಿಗೆ ಬಿಜೆಪಿ ಮದುವೆ … Continue reading ಬಿಜೆಪಿ ಈಗ ಸೂತ್ರವಿಲ್ಲದ ಗಾಳಿಪಟ: ಟ್ವಿಟ್ ನಲ್ಲಿ ಕಾಂಗ್ರೆಸ್ ಕುಟುಕು