ಸಿದ್ಧರಾಮಯ್ಯ ತೇಜೋವಧೆ ಮಾಡೋದಕ್ಕೆ ಬಿಜೆಪಿ ಇಳಿದಿದೆ, ಅದು ಎಂದೂ ಸಾಧ್ಯವಿಲ್ಲ: ಎಲ್.ಹನುಮಂತಯ್ಯ
ಬೆಂಗಳೂರು: ಅಹಿಂದ ವರ್ಗಗಳ ಮತಗಳನ್ನು ಹಾಗೂ ಎಲ್ಲಾ ವರ್ಗದ ಜನರನ್ನು ಸೆಳೆಯಬಲ್ಲಂತಹ ವ್ಯಕ್ತಿತ್ವ. ನಮ್ಮ ನಡುವಿನ ಜನಪ್ರಿಯ ನಾಯಕ ಸಿದ್ದರಾಮಯ್ಯನವರು. ಇವರ ತೇಜೋವಧೆ ಮಾಡುವ ಕೆಲಸಕ್ಕೆ ಬಿಜೆಪಿ ಇಳಿದಿದೆ, ಇದು ಖಂಡನೀಯ ಎಂಬುದಾಗಿ ರಾಜ್ಯಸಭಾ ಮಾಜಿ ಸದಸ್ಯರಾದ ಎಲ್ ಹನುಮಂತಯ್ಯ ಹೇಳಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಇಡೀ ದೇಶದ ಅಹಿಂದ ವರ್ಗದ ನಾಯಕರಲ್ಲಿ ಭ್ರಷ್ಟಾತೀತ ನಾಯಕರು ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯನವರು ಮಾತ್ರ. ಎಲ್ಲಾ ಪಕ್ಷದ ನಾಯಕರನ್ನು ಮುಂದೆ ಕೂರಿಸಿಕೊಂಡು ಈ ಮಾತನ್ನು ಧೈರ್ಯವಾಗಿ ಹೇಳಬಲ್ಲೆ … Continue reading ಸಿದ್ಧರಾಮಯ್ಯ ತೇಜೋವಧೆ ಮಾಡೋದಕ್ಕೆ ಬಿಜೆಪಿ ಇಳಿದಿದೆ, ಅದು ಎಂದೂ ಸಾಧ್ಯವಿಲ್ಲ: ಎಲ್.ಹನುಮಂತಯ್ಯ
Copy and paste this URL into your WordPress site to embed
Copy and paste this code into your site to embed