ಬಿಜೆಪಿ ಈಗ ಒಂದು ಮನೆ ‘ಮೂರು ಬಾಗಿಲು’ ಎಂಬಂತಾಗಿದೆ : ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಲೇವಡಿ

ಬೆಳಗಾವಿ : ಬಿಜೆಪಿಯಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿ ಸೋಲಿಗೆ ತಂತ್ರ ಮಾಡುತ್ತಿದ್ದಾರೆ. ಬಿಜೆಪಿ ಈಗ ಒಂದು ಮನೆ ಮೂರು ಬಾಗಿಲು ಎಂಬಂತಾಗಿದೆ. ಸದಾನಂದಗೌಡ ಒಂದು ಕಡೆ, ಈಶ್ವರಪ್ಪ ಒಂದು ಕಡೆ, ಇನ್ನೂ ಬೇರೆ ಬೇರೆ ಆಗಿದೆ ಎಂದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಲೇವಡಿ ಮಾಡಿದರು. ‘ಭ್ರಷ್ಟಾಚಾರ’ ಆರೋಪ ಹೊತ್ತಿರುವವರು ‘ಬಿಜೆಪಿ’ ಸೇರಿದರೆ ‘ವಾಷಿಂಗ್ ಪೌಡರ್’ ಥರ ಶುದ್ಧರಾಗುತ್ತಾರೆ : ಲಾಡ್ ವ್ಯಂಗ್ಯ ಇಂದು ಅಥಣಿಯ ಶಿವಯೋಗಿ ಕಾರ್ಯಾಲಯದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ … Continue reading ಬಿಜೆಪಿ ಈಗ ಒಂದು ಮನೆ ‘ಮೂರು ಬಾಗಿಲು’ ಎಂಬಂತಾಗಿದೆ : ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಲೇವಡಿ