ಏನಿಲ್ಲ ಏನಿಲ್ಲ ಬಿಜೆಪಿಗೆ ಜವಾಬ್ದಾರಿ ಇಲ್ಲ, ಜನಪರ ಕಾಳಜಿ ಇಲ್ಲ : ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಿಡಿ ಕಾರಿದ HC ಮಹದೇವಪ್ಪ

ಬೆಂಗಳೂರು : ರಾಜ್ಯ ಸರ್ಕಾರದ ಬಜೆಟ್ಗೆ ಬಿಜೆಪಿ ನಾಯಕರಿಂದ ಟಿಕೆ ವಿಚಾರವಾಗಿ ಬಿಜೆಪಿ ಶಾಸಕರು ಬಜೆಟ್ ಅನ್ನು ಕೇಳದೆ ಸಭಾ ತ್ಯಾಗ ಮಾಡಿದ್ದಾರೆ. ಏನಿಲ್ಲ ಏನಿಲ್ಲ ಎಂದು ಯಾವುದೋ ಸಿನಿಮಾ ಗೀತೆಯನ್ನು ಹೇಳುತ್ತಿದ್ದಾರೆ ನಿಜಕ್ಕೂ ತಲೆಯಲ್ಲಿ ಏನೂ ಇಲ್ಲ ಎಂಬುದು ನಿನ್ನೆ ಸಾಬೀತಾಯಿತು ಎಂದು ಸಚಿವ HC ಮಹದೇವಪ್ಪ ಕಿಡಿ ಕಾರಿದ್ದಾರೆ. ಈ ಕುರಿತು ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡ ಅವರು, ಬಜೆಟ್ ಕೇಳಿಸಿಕೊಂಡು ಟೀಕೆ ಮಾಡುವವರನ್ನು ನಾನು ನೋಡಿದ್ದೇನೆ.ಆದರೆ ಬಿಜೆಪಿಯವರು ಬಜೆಟ್ ಕೇಳದೆ ಟೀಕೆ ಮಾಡುತ್ತಿದ್ದಾರೆ … Continue reading ಏನಿಲ್ಲ ಏನಿಲ್ಲ ಬಿಜೆಪಿಗೆ ಜವಾಬ್ದಾರಿ ಇಲ್ಲ, ಜನಪರ ಕಾಳಜಿ ಇಲ್ಲ : ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಿಡಿ ಕಾರಿದ HC ಮಹದೇವಪ್ಪ