ಬಿಜೆಪಿ ದೆಹಲಿಗೆ ಕಸದ ಬೆಟ್ಟ ಬಿಟ್ಟರೆ, ಬೇರೇನನ್ನೂ ನೀಡಿಲ್ಲ : ಗಾಜಿಪುರದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ವಾಗ್ದಾಳಿ

ಉತ್ತರ ಪ್ರದೇಶ: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಉತ್ತರ ಪ್ರದೇಶದ ಗಾಜಿಪುರದ ಹೂಳು ತುಂಬುವ ಸ್ಥಳಕ್ಕೆ ಭೇಟಿ ನೀಡಿದ್ದರು. ವಿಡಿಯೋ ಗೇಮ್‌ ಆಡುವ ಮಕ್ಕಳ ಮೆದುಳು ಹೆಚ್ಚು ಅಕ್ಟಿವ್‌ ಆಗಿರುತ್ತದೆ : ಸಂಶೋಧನೆಯಲ್ಲಿ ಮಾಹಿತಿ ಬಹಿರಂಗ ಈ ವೇಳೆ ಮಾತನಾಡಿದ ಅವರು,  ಸ್ವಲ್ಪ ಯೋಚಿಸಿ, ಬಿಜೆಪಿ ದೆಹಲಿಗೆ ಮಣ್ಣು, ಕಸದ ಬೆಟ್ಟಗಳನ್ನು ಬಿಟ್ಟು ಏನು ಕೊಟ್ಟಿದೆ, ಒಮ್ಮೆ ಪಕ್ಷ ಮರೆತು ದೇಶಕ್ಕಾಗಿ ಮತ ಹಾಕಿ ಎಂದೇಳಿದ್ದಾರೆ. मेरी बीजेपी के समर्थकों … Continue reading ಬಿಜೆಪಿ ದೆಹಲಿಗೆ ಕಸದ ಬೆಟ್ಟ ಬಿಟ್ಟರೆ, ಬೇರೇನನ್ನೂ ನೀಡಿಲ್ಲ : ಗಾಜಿಪುರದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ವಾಗ್ದಾಳಿ