BREAKING : ರಾಹುಲ್ ಗಾಂಧಿ ಬಸ್ ಇಳಿಯುತ್ತಿದ್ದಂತೆ ‘ಬಿಜೆಪಿ ನಾಯಿಗಳು’ ಓಡಿ ಹೋದರು : ಎಂಎಲ್‌ಸಿ ನಾರಾಯಣಸ್ವಾಮಿ ವಿವಾದಾತ್ಮಕ್ಕೆ ಹೇಳಿಕೆ

ಬೆಂಗಳೂರು : ಕಳೆದ ವರ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೋ ಯಾತ್ರೆ ಅತ್ಯಂತ ಯಶಸ್ವಿಯಾಗಿ ನಡೆದಿತ್ತು ಅದರಂತೆ ಮುಂದಿನ ಭಾಗವಾಗಿ ಈಗ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಭಾರತ್ ಜೋಡು ನ್ಯಾಯ ಯಾತ್ರೆ ಆರಂಭವಾಗಿದ್ದು ಇದೀಗ ಅಸ್ಸಾಂನಲ್ಲಿ ಭಟ್ ದ್ರವಥ್ಯಾನ ದೇವಸ್ಥಾನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ನಿರ್ಬಂಧಿಸಿರುವದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದೆ ವಿಷಯವಾಗಿ ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಎಂಎಲ್ಸಿ ನಾರಾಯಣ ಸ್ವಾಮಿ ವಿವಾದಾತ್ಮಕ ಹೇಳಿಕೆ ಒಂದನ್ನು ನೀಡಿದ್ದು ಅಸಾಂನಲ್ಲಿ ಬಸ್ಸಿನಿಂದ ಕಾಂಗ್ರೆಸ್ ನಾಯಕ … Continue reading BREAKING : ರಾಹುಲ್ ಗಾಂಧಿ ಬಸ್ ಇಳಿಯುತ್ತಿದ್ದಂತೆ ‘ಬಿಜೆಪಿ ನಾಯಿಗಳು’ ಓಡಿ ಹೋದರು : ಎಂಎಲ್‌ಸಿ ನಾರಾಯಣಸ್ವಾಮಿ ವಿವಾದಾತ್ಮಕ್ಕೆ ಹೇಳಿಕೆ