ಮಾಜಿ ಸಿಎಂ ಸಿದ್ದುಗೆ ಮತ್ತೆ ಪ್ರತಿಭಟನೆ ಬಿಸಿ:  ಚಿಕ್ಕಮಗಳೂರಿನಲ್ಲಿ ಬಿಜೆಪಿಗರಿಂದ  ಕಪ್ಪು ಬಟ್ಟೆ ಪ್ರದರ್ಶನ, ಸ್ಥಳದಲ್ಲಿ ಬಿಗುವಿನ ವಾತವಾರಣ

ಚಿಕ್ಕಮಗಳುರು: ಮಾಜಿ ಸಿಎಂ ಸಿದ್ದುಗೆ ಮತ್ತೆ ಪ್ರತಿಭಟನೆ ಬಿಸಿ ಎದುರಾಗಿದ್ದು, ಚಿಕ್ಕಮಗಳೂರಿನಲ್ಲಿ ಬಿಜೆಪಿಗರಿಂದ  ಕಪ್ಪು ಬಟ್ಟೆ ಪ್ರದರ್ಶನ ಮಾಡಿರುವ ಘಟನೆ ನಡೆದಿದೆ.  ಇಂದು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮೆಣಸೆಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಇದೇ ವೇಳೆಯಲ್ಲಿ  ಸಿದ್ದರಾಮಯ್ಯ ವಾಹನಕ್ಕೆ ಕಪ್ಪು ಬಟ್ಟೆ ಪ್ರದರ್ಶಿಸಿದರು, ಕೂಡಲೇ ಸ್ಥಳದಲ್ಲಿದ್ದ   ಕಾಂಗ್ರೆಸ್‌ನವರು ಸಿದ್ದರಾಮಯ್ಯಗೆ ಜೈ ಘೋಷಣೆ ಮೊಳಗಿಸಿ ಟಾಂಗ್‌ ಕೋಡಲು ಮುಂದಾದರು ಸ್ಥಳದಲ್ಲಿದ್ದು, ಪೋಲಿಸ್‌ ನವರು ಎರಡು ಕಡೆಯವರನ್ನು ಚದುರಿಸಲು ಹರ ಸಾಹಸ ಪಡಬೇಕಾದ ಸನ್ನಿವೇಶ … Continue reading ಮಾಜಿ ಸಿಎಂ ಸಿದ್ದುಗೆ ಮತ್ತೆ ಪ್ರತಿಭಟನೆ ಬಿಸಿ:  ಚಿಕ್ಕಮಗಳೂರಿನಲ್ಲಿ ಬಿಜೆಪಿಗರಿಂದ  ಕಪ್ಪು ಬಟ್ಟೆ ಪ್ರದರ್ಶನ, ಸ್ಥಳದಲ್ಲಿ ಬಿಗುವಿನ ವಾತವಾರಣ