Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Facebook Twitter Instagram
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Home » ವಿಲಕ್ಷಣ ಪ್ರಕರಣ : ಮೇವು ತಿನ್ನಿಸಿದ್ರೂ, ಹಸುಗಳು ಹಾಲು ಕೊಡ್ತಿಲ್ಲ.. : ಹಸುಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ ಶಿವಮೊಗ್ಗ ರೈತ
    KARNATAKA

    ವಿಲಕ್ಷಣ ಪ್ರಕರಣ : ಮೇವು ತಿನ್ನಿಸಿದ್ರೂ, ಹಸುಗಳು ಹಾಲು ಕೊಡ್ತಿಲ್ಲ.. : ಹಸುಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ ಶಿವಮೊಗ್ಗ ರೈತ

    Kannada NewsBy Kannada NewsDecember 07, 7:18 pm

    ಶಿವಮೊಗ್ಗ : ನಗರದ ಸಿಡ್ಲಿಪುರ ವರದಿಯಾದ ಅಸಾಮಾನ್ಯ ಪ್ರಕರಣದಲ್ಲಿ, ರೈತನೊಬ್ಬ ತನ್ನ ನಾಲ್ಕು ಹಸುಗಳು ಹಾಲು ಕೊಡುತ್ತಿಲ್ಲ ಎಂದು ಆರೋಪಿಸಿ ಪೊಲೀಸರ ಬಳಿ ದೂರು ನೀಡಿದ್ದಾನೆ.

    ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಡ್ಲಿಪುರ ಗ್ರಾಮದವರಾದ ರಾಮಯ್ಯ ಎಂಬ ರೈತ, ತನ್ನ ಹಸುಗಳ ವಿರುದ್ಧ ದೂರು ದಾಖಲಿಸುವಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯ ಪೊಲೀಸರಿಗೆ ತಿಳಿಸಿದ್ದಾನೆ. ಮೇವು ಒದಗಿಸಿದ್ದರೂ ಹಸುಗಳು ಹಾಲು ನೀಡುತ್ತಿಲ್ಲ ಎಂದು ಆರೋಪಿಸಿದರು.

    ಪ್ರತಿದಿನ ಬೆಳಿಗ್ಗೆ 8:00 ರಿಂದ 11:00 ರವರೆಗೆ ಮತ್ತು ಸಂಜೆ 4:00 ರಿಂದ ಸಂಜೆ 6:00 ರವರೆಗೆ ಹಸುಗಳನ್ನು ಮೇಯಲು ಕರೆದೊಯ್ಯುತ್ತೇನೆ ಎಂದು ರೈತ ತನ್ನ ದೂರಿನಲ್ಲಿ ತಿಳಿಸಿದ್ದಾನೆ.

    “ಆದರೆ ಹಸುಗಳು ಕಳೆದ ನಾಲ್ಕು ದಿನಗಳಿಂದ ಹಾಲು ಕೊಡುತ್ತಿಲ್ಲ. ಆದ್ದರಿಂದ, ಹಾಲು ನೀಡುವಂತೆ ಪೊಲೀಸರು ಅವುಗಳನ್ನ ಮನವೊಲಿಸಬೇಕು” ಎಂದವ್ರು ಸುದ್ದಿ ಮಾಧ್ಯಮ ಒಂದಕ್ಕೆ ತಿಳಿಸಿದರು.

    ಇನ್ನು ದೂರಿನ ಕುರಿತಂತೆ ಪ್ರತಿಕ್ರಿಯಿಸಿದ ಪೊಲೀಸರು, “ಅಂತಹ ವಿಲಕ್ಷಣ ದೂರನ್ನ ನೋಂದಾಯಿಸಲು ಸಾಧ್ಯವಿಲ್ಲ. ನಾವು ಈ ಬಗ್ಗೆ ರೈತನಿಗೆ ಮನವರಿಕೆ ಮಾಡಿದ್ದೇವೆ” ಎಂದು ಅವ್ರು ಹೇಳಿದರು.

     

    Covid19 Karnataka Update: ರಾಜ್ಯದಲ್ಲಿ ಇಂದು 10 ಜಿಲ್ಲೆಗಳಲ್ಲಿ 0 ಕೇಸ್ ಸೇರಿದಂತೆ 299 ಜನರಿಗೆ ಕೊರೋನಾ, 6 ಸೋಂಕಿತರು ಸಾವು

    ಎಲ್ಲ ಮಾದರಿಯ ಕ್ರಿಕೆಟ್ʼಗೆ ಹರ್ಭಜನ್ ಸಿಂಗ್ ಗುಡ್‌ ಬೈ? : ಈ ʼIPL ತಂಡʼದ ಕೋಚ್‌ ಆಗಲಿದ್ದಾರಂತೆ ಭಜ್ಜಿ : ವರದಿ

    BIG BREAKING NEWS: ರಾಜ್ಯ ಸರ್ಕಾರದಿಂದ ‘ವಿಮಾನ ನಿಲ್ದಾಣ’ಗಳಲ್ಲಿ ‘ಕೋವಿಡ್ ಪರೀಕ್ಷೆ’ ದರ ಪ್ರಕಟ: ಹೀಗಿದೆ ದರ ಪಟ್ಟಿ

     


    best web service company
    Share. Facebook Twitter LinkedIn WhatsApp Email

    Related Posts

    BIGG NEWS : ಜೂನ್ 21 ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿ

    May 21, 8:51 am

    Razorpay Fraud : ರೇಜರ್ ಪೇ ಯಿಂದ 7.38 ಕೋಟಿ ದೋಚಿದ ಹ್ಯಾಕರ್‌ಗಳು

    May 21, 8:34 am

    Ration Card : ಪಡಿತರ ಚೀಟಿದಾರರೇ ಗಮನಿಸಿ : `ಇ-ಕೆವೈಸಿ’ ಮಾಡಿಸದಿದ್ರೆ ರೇಷನ್ ಸ್ಥಗಿತ!

    May 21, 8:30 am
    Recent News

    ಭಾರತೀಯ ಪಡೆಗಳ ಶೌರ್ಯದ ವಿವರಗಳನ್ನು ಸಾರ್ವಜನಿಕಗೊಳಿಸಿದರೆ, ಪ್ರತಿಯೊಬ್ಬ ನಾಗರೀಕನೂ ಹೆಮ್ಮೆಪಡುತ್ತಾನೆ :ಭಾರತ-ಚೀನಾ ಬಿಕ್ಕಟ್ಟಿನ ಬಗ್ಗೆ ರಾಜನಾಥ್ ಸಿಂಗ್

    May 21, 8:53 am

    BIGG NEWS : ಜೂನ್ 21 ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿ

    May 21, 8:51 am

    Razorpay Fraud : ರೇಜರ್ ಪೇ ಯಿಂದ 7.38 ಕೋಟಿ ದೋಚಿದ ಹ್ಯಾಕರ್‌ಗಳು

    May 21, 8:34 am

    Ration Card : ಪಡಿತರ ಚೀಟಿದಾರರೇ ಗಮನಿಸಿ : `ಇ-ಕೆವೈಸಿ’ ಮಾಡಿಸದಿದ್ರೆ ರೇಷನ್ ಸ್ಥಗಿತ!

    May 21, 8:30 am
    State News
    KARNATAKA

    BIGG NEWS : ಜೂನ್ 21 ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿ

    By Kannada NewsMay 21, 8:51 am0

    ಮೈಸೂರು : ಜೂನ್ 21 ರಂದು ಮೈಸೂರಿಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗುವುದು…

    Razorpay Fraud : ರೇಜರ್ ಪೇ ಯಿಂದ 7.38 ಕೋಟಿ ದೋಚಿದ ಹ್ಯಾಕರ್‌ಗಳು

    May 21, 8:34 am

    Ration Card : ಪಡಿತರ ಚೀಟಿದಾರರೇ ಗಮನಿಸಿ : `ಇ-ಕೆವೈಸಿ’ ಮಾಡಿಸದಿದ್ರೆ ರೇಷನ್ ಸ್ಥಗಿತ!

    May 21, 8:30 am

    BIGG NEWS : ಮೀನುಗಾರರೇ ಗಮನಿಸಿ : ಜೂನ್ 1ರಿಂದ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ | Fishing ban

    May 21, 8:12 am

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2022 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.