BIGG NEWS: ಚಂದ್ರಶೇಖರ್‌ ಅಂತಿಮ ದರ್ಶನ ಪಡೆದ ಬಿಸ್‌ ವೈ : ತನಿಖೆ ನಂತರ ತಪ್ಪಿಸ್ಥರು ಯಾರೆಂದು ಗೊತ್ತಾಗುತ್ತದೆ; ಯಡಿಯೂರಪ್ಪ

ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಮೃತದೇಹವು ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳನ್ನು ಎಡೆಮಾಡಿಕೊಟ್ಟಿದೆ. ಇದೀಗ ಕುಂದೂರಲ್ಲಿ ಚಂದ್ರಶೇಖರ್​ ಅಂತಿಮ ದರ್ಶನವನ್ನು ಮಾಜಿ ಸಿಎಂ ಯಡಿಯೂರಪ್ಪ ಪಡೆದಿದ್ದಾರೆ. BIGG NEWS: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದೊಳಗಿನ ಹೆದ್ದಾರಿ ಯೋಜನೆ ಮುಂದೂಡಿದ ವನ್ಯಜೀವಿ ಮಂಡಳಿ   ಈ ವೇಳೆ ಅವರು ಮಾತನಾಡಿದ ಅವರು, ಚಂದ್ರಶೇಖರ್‌ ಗೆ ಇಂತಹ ಸಾವು ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಈ ಪ್ರಕರಣದ ಸೂಕ್ತ ತನಿಖೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ತನಿಖೆ … Continue reading BIGG NEWS: ಚಂದ್ರಶೇಖರ್‌ ಅಂತಿಮ ದರ್ಶನ ಪಡೆದ ಬಿಸ್‌ ವೈ : ತನಿಖೆ ನಂತರ ತಪ್ಪಿಸ್ಥರು ಯಾರೆಂದು ಗೊತ್ತಾಗುತ್ತದೆ; ಯಡಿಯೂರಪ್ಪ