BREAKING NEWS: ‘ಕಾಡುಕುರುಬರ’ನ್ನು ‘ಎಸ್ ಟಿ ಪಟ್ಟಿ’ಗೆ ಸೇರಿಸುವ ವಿಧೇಯಕ ‘ಲೋಕಸಭೆ’ಯಲ್ಲಿ ಮಂಡನೆ

ನವದೆಹಲಿ: ಕಾಡುಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸುವ ಸಂಬಂಧದ ಬಹು ದಿನಗಳ ಬೇಡಿಕೆಗೆ ಈಗ ಜೀವ ಬಂದಿದೆ. ಇಂದು ಲೋಕಸಭೆಯಲ್ಲಿ ಕಾಡುಕುರುಬರನ್ನು ಎಸ್ ಟಿ ಪಟ್ಟಿಗೆ ಸೇರ್ಪಡೆಗೊಳಿಸುವಂತ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಇಂದು ಲೋಕಸಭೆಯಲ್ಲಿ ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರು, ಕಾಡುಕುರುಬರನ್ನು ಎಸ್ ಟಿ ಪಟ್ಟಿಗೆ ಸೇರ್ಪಡೆಗೊಳಿಸುವಂತ ಮಸೂಧೆಯನ್ನು ಮಂಡಿಸಿದರು. ಈ ಮೂಲಕ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಇಂದು ಮಂಡನೆಯಾಗಿದೆ. ‘ಪಿತಾಯಿ’ ಎಂಬ ಪದವನ್ನು ನಮ್ಮ ಜವಾನರಿಗೆ ಬಳಸಬಾರದು: ತವಾಂಗ್ ಘರ್ಷಣೆಗೆ ಜೈಶಂಕರ್ ತಿರುಗೇಟು … Continue reading BREAKING NEWS: ‘ಕಾಡುಕುರುಬರ’ನ್ನು ‘ಎಸ್ ಟಿ ಪಟ್ಟಿ’ಗೆ ಸೇರಿಸುವ ವಿಧೇಯಕ ‘ಲೋಕಸಭೆ’ಯಲ್ಲಿ ಮಂಡನೆ