BIGG NEWS: ರಸ್ತೆ ಅಪಘಾತಗೊಂಡು ಬಿದಿದ್ದ ಬೈಕ್‌ ಸವಾರ: ಆಸ್ಪತ್ರೆಗೆ ದಾಖಲಿಸಿ, ಮಾನವೀಯತೆ ಮೆರೆದ ಸಚಿವ ಕೆ.ಗೋಪಾಲಯ್ಯ

ನೆಲಮಂಗಲ : ರಸ್ತೆ ಅಪಘಾಗೊಂಡು ತೀವ್ರವಾಗಿ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಬೈಕ್ ಕಂಡು ಅಬಕಾರಿ ಸಚಿವ ಕೆ.ಗೋಪಾಲಯ್ಯ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.  BREAKING NEWS: ನಾಳೆಯಿಂದ ಉಬರ್‌, ಓಲೋ ಆಟೋ ಓಡಾಡುವಂತಿಲ್ಲ, 5 ಸಾವಿರದ ತನಕ ದಂಡ ಫಿಕ್ಸ್‌ ನೆಲಮಂಗಲ ಸಮೀಪ ಇಂದು ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರನೊಬ್ಬನಿಗೆ ತೀವ್ರವಾಗಿ ಗಾಯಗೊಂಡಿತ್ತು. ಅಪಘಾತಗೊಂಡ  ರಸ್ತೆ ಬದಿಯಲ್ಲಿ ರಕ್ತಸ್ರಾವಗೊಳ್ಳುತ್ತ  ಬಿದ್ದಿದ್ದ ಯುವಕನನ್ನು  ಕಂಡ ಅಬಕಾರಿ ಸಚಿವ ಕೆ.ಗೋಪಾಲಯ್ಯ  ತಮ್ಮ ಕಾರನ್ನು ನಿಲ್ಲಿಸಿ ಕೂಡಲೇ  … Continue reading BIGG NEWS: ರಸ್ತೆ ಅಪಘಾತಗೊಂಡು ಬಿದಿದ್ದ ಬೈಕ್‌ ಸವಾರ: ಆಸ್ಪತ್ರೆಗೆ ದಾಖಲಿಸಿ, ಮಾನವೀಯತೆ ಮೆರೆದ ಸಚಿವ ಕೆ.ಗೋಪಾಲಯ್ಯ