BIGG UPDATE : ತಮಿಳುನಾಡಿನಲ್ಲಿ ನಟ ‘ವಿಜಯ್’ ರ್ಯಾಲಿ ವೇಳೆ ಕಾಲ್ತುಳಿತ ; ಮೃತರ ಸಂಖ್ಯೆ 31ಕ್ಕೆ ಏರಿಕೆ, 50 ಮಂದಿಗೆ ಗಾಯ |Stampede

ಕರೂರು : ಶನಿವಾರ ತಮಿಳುನಾಡಿನ ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರ ಪ್ರಚಾರ ರ್ಯಾಲಿಯಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿ, ಮಕ್ಕಳು ಸೇರಿ 31 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ದುರ್ಘಟನೆಯಲ್ಲಿ ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಜನಸಂದಣಿ ಹೆಚ್ಚುತ್ತಾ ಹೋದಂತೆ, ಹಲವಾರು ಪಕ್ಷದ ಕಾರ್ಯಕರ್ತರು ಮತ್ತು ಮಕ್ಕಳು ಸಭೆಯ ಒತ್ತಡದಿಂದಾಗಿ ಮೂರ್ಛೆ ಹೋದರು ಎಂದು ವರದಿಯಾಗಿದೆ, ಇದರಿಂದಾಗಿ ವಿಜಯ್ ತಮ್ಮ ಭಾಷಣವನ್ನ ನಿಲ್ಲಿಸಿ ಶಾಂತವಾಗಿರಲು ಕರೆ ನೀಡಿದರು … Continue reading BIGG UPDATE : ತಮಿಳುನಾಡಿನಲ್ಲಿ ನಟ ‘ವಿಜಯ್’ ರ್ಯಾಲಿ ವೇಳೆ ಕಾಲ್ತುಳಿತ ; ಮೃತರ ಸಂಖ್ಯೆ 31ಕ್ಕೆ ಏರಿಕೆ, 50 ಮಂದಿಗೆ ಗಾಯ |Stampede