BIGG NEWS : ರಾಜ್ಯದಲ್ಲಿ ಯುವಕನಿಗೆ ಸಿಎಂ ಸ್ಥಾನ : ದೇವರಗುಡ್ಡ ಕಾರ್ಣಿಕದ ಬಗ್ಗೆ ಬಿ.ವೈ. ವಿಜಯೇಂದ್ರ ಹೇಳಿದ್ದೇನು ಗೊತ್ತಾ?

ಶಿಕಾರಿಪುರ : ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಯುವಕನಿಗೆ ದೊರೆಯುವ ಸಾಧ್ಯತೆ ಇದೆ ಎಂಬ ದೇವರಗುಡ್ಡದ ಗೊರವಪ್ಪ ಕಾರ್ಣಿಕದ ಬಗ್ಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. BIG BREAKING NEWS : ಥಾಯ್ಲೆಂಡ್‌ನ ಈಶಾನ್ಯ ಪ್ರಾಂತ್ಯದಲ್ಲಿ ಶೂಟೌಟ್ : 20 ಜನರು ಸಾವು | mass shooting in Thailand ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ಯುವಕರಿದ್ದಾರೆ ಮತ್ತು ನಾನು ಮುಂದಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಜನರು ಭಾವಿಸಬೇಕಾಗಿಲ್ಲ, ರಾಜ್ಯದಲ್ಲಿ ಯುವಕರಿಗೆ ಅನೇಕ ರಾಜಕೀಯ … Continue reading BIGG NEWS : ರಾಜ್ಯದಲ್ಲಿ ಯುವಕನಿಗೆ ಸಿಎಂ ಸ್ಥಾನ : ದೇವರಗುಡ್ಡ ಕಾರ್ಣಿಕದ ಬಗ್ಗೆ ಬಿ.ವೈ. ವಿಜಯೇಂದ್ರ ಹೇಳಿದ್ದೇನು ಗೊತ್ತಾ?