BIGG NEWS : `PSI’ ಅಕ್ರಮದಲ್ಲಿ ಸಚಿವರು, ಶಾಸಕರ ಕೈವಾಡ ಬಯಲಾಗಿರುವುದನ್ನು ‘ಜನವೇದನ’ ಸಮಾವೇಶದಲ್ಲಿ ಹೇಳಿಕೊಳ್ಳುವಿರಾ : ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಕಳಬೇಡ ಎಂದವರು ಬಸವಣ್ಣ 40% ಕಳವು ಮಾಡುವುದು – ಬಿಜೆಪಿ. ಕೊಲಬೇಡ ಎಂದರು, ದ್ವೇಷ ಹರಡುವುದು – ಬಿಜೆಪಿ. ಹುಸಿಯ ನುಡಿಯಬೇಡ ಎಂದರು, ಸುಳ್ಳೇ ಜೀವಾಳ – ಬಿಜೆಪಿಗೆ. ಅನ್ಯರಿಗೆ ಅಸಹ್ಯಪಡಬೇಡ ಎಂದರು, ಕೋಮುದ್ವೇಷ ಹರಡುವುದು – ಬಿಜೆಪಿ. ಬಸ್ವತತ್ವ ವಿರೋಧಿಸುವ ಬಿಜೆಪಿಗೆ ಬಸವಣ್ಣನನ್ನು ಸಹಿಸಲು ಸಾಧ್ಯವೇ ಎಂಬುದಾಗಿ ಕಾಂಗ್ರೆಸ್ ( Congress ) ಪ್ರಶ್ನಿಸಿದೆ. ◆ಕಳಬೇಡ ಎಂದವರು ಬಸವಣ್ಣ40% ಕಳವು ಮಾಡುವುದು – ಬಿಜೆಪಿ ◆ಕೊಲಬೇಡ ಎಂದರು,ದ್ವೇಷ ಹರಡುವುದು – ಬಿಜೆಪಿ ◆ಹುಸಿಯ ನುಡಿಯಬೇಡ … Continue reading BIGG NEWS : `PSI’ ಅಕ್ರಮದಲ್ಲಿ ಸಚಿವರು, ಶಾಸಕರ ಕೈವಾಡ ಬಯಲಾಗಿರುವುದನ್ನು ‘ಜನವೇದನ’ ಸಮಾವೇಶದಲ್ಲಿ ಹೇಳಿಕೊಳ್ಳುವಿರಾ : ಕಾಂಗ್ರೆಸ್ ಪ್ರಶ್ನೆ