BIGG NEWS : ಡಿಸೆಂಬರ್ ನಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ `ವಿನಯ ಸಾಮರಸ್ಯ’ ಯೋಜನೆಗೆ ಚಾಲನೆ : ಸಚಿವ ಕೋಟ ಶ್ರೀನಿವಾಸ ಪುಜಾರಿ

ಬೆಂಗಳೂರು : ರಾಜ್ಯದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ರೂಪಿಸಲಾಗಿರುವ ವಿನಯ ಸಾಮರಸ್ಯ ಯೋಜನೆಗೆ ಡಿಸೆಂಬರ್ ನಲ್ಲಿ ಚಾಲನೆ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.   WATCH VIDEO: ಹೋರಾಡಲು ಸಾಧ್ಯವಾಗದ ಮುದಿ ಸಿಂಹದ ಮೇಲೆ ಎಮ್ಮೆಗಳ ಹಿಂಡು ದಾಳಿ… ಇಲ್ಲಿ ಕೊನೆಗೂ ಗೆದ್ದವರ್ಯಾರು ಗೊತ್ತಾ? ಗುರುವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವಿನಯ ಸಾಮರಸ್ಯ ಯೋಜನೆ ಚಾಲನೆ ಸಂಬಂಧ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದು, … Continue reading BIGG NEWS : ಡಿಸೆಂಬರ್ ನಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ `ವಿನಯ ಸಾಮರಸ್ಯ’ ಯೋಜನೆಗೆ ಚಾಲನೆ : ಸಚಿವ ಕೋಟ ಶ್ರೀನಿವಾಸ ಪುಜಾರಿ