BIGG NEWS : ವೀರ ಸಾವರ್ಕರ್ ಭಾರತ ದೇಶ ವಿಭಜನೆಯನ್ನು ತಡೆಯಲು ಯತ್ನಿಸಿದ್ದರು : ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು : ವೀರ ಸಾವರ್ಕರ್ ಅವರು ಭಾರತ ದೇಶ ವಿಭಜನೆಯನ್ನು ತಡೆಯಲು ಯತ್ನಿಸಿದ್ದರು ಆದರೂ ದೇಶ ವಿಭಜನೆಯನ್ನು ತಡೆಯಲಾಗಲಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. BIGG NEWS : ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ : ಭಾರತ-ಪಾಕ್ ಸೈನಿಕರಿಂದ ಸಿಹಿಹಂಚಿಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬಿಜೆಪಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವರ್ಕರ್ ಅವರು ದೇಶವಿಭಜನೆಯನ್ನು ತಡೆಯಲು ಯತ್ನಿಸಿದ್ದರು. ಆದರೂ ಸ್ವಾತಂತ್ರ್ಯ ಸಿಕ್ಕದಿನವೇ ದೇಶ ವಿಭಜನೆಯಾಯಿತು. ಇದಕ್ಕಿಂತ ದುರ್ದೈವ ಬೇರೆ ಇಲ್ಲ. ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ … Continue reading BIGG NEWS : ವೀರ ಸಾವರ್ಕರ್ ಭಾರತ ದೇಶ ವಿಭಜನೆಯನ್ನು ತಡೆಯಲು ಯತ್ನಿಸಿದ್ದರು : ಸಿಎಂ ಬಸವರಾಜ ಬೊಮ್ಮಾಯಿ