BIGG NEWS: ‘ಕನಕ’ಪೀಠದ ಸ್ವಾಮೀಜಿಗೆ ’ಅಸ್ಪೃಶ್ಯತೆ’ ಶಾಕ್‌! ಕುರುಬ ಸ್ವಾಮಿ ಪ್ರವೇಶ ಮಾಡಿದ್ದಕ್ಕೆ‌ ದೇವಾಲಯ ತೊಳೆದ್ರು

ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಬಾಗೂರಿನ ಚನ್ನಕೇಶವ ದೇವಾಲಯಕ್ಕೆ ತೆರಳಿದ್ದ ವೇಳೆಯಲ್ಲಿ ಮಠಾಧಿಪತಿಗಳನ್ನು ಹೊರಗಡೆ ನಿಲ್ಲಿಸುವ ಜಾತಿ ವ್ಯವಸ್ಥೆ ಮಾಡಿದನ್ನು ಕಂಡು ಹೊಸದುರ್ಗ ಕೆಲ್ಲೋಡಿನ ಕನಕ ಶಾಖಾ ಮಠ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು ಕಳೆದ ತಿಂಗಳು ಏಕಾದಶಿ ಪ್ರಯುಕ್ತ ದೇವರ ದರ್ಶನಕ್ಕೆ ಭಗೀರಥ ಶ್ರೀ, ಕುಂಚಿಟಿಗ ಶ್ರೀಗಳು ಜೊತೆ ಹೊಸದುರ್ಗ ತಾಲ್ಲೂಕಿನ ಬಾಗೂರಿನ ಚನ್ನಕೇಶವ ದೇವಾಲಯಕ್ಕೆ ತೆರಳಿದ್ದೆವು. ಆ ದೇಗುಲದಲ್ಲಿ ಗರ್ಭಗುಡಿಗೆ ಪೂಜಾರಿ ಹೆಣ್ಣು ಮಕ್ಕಳು … Continue reading BIGG NEWS: ‘ಕನಕ’ಪೀಠದ ಸ್ವಾಮೀಜಿಗೆ ’ಅಸ್ಪೃಶ್ಯತೆ’ ಶಾಕ್‌! ಕುರುಬ ಸ್ವಾಮಿ ಪ್ರವೇಶ ಮಾಡಿದ್ದಕ್ಕೆ‌ ದೇವಾಲಯ ತೊಳೆದ್ರು