BIGG NEWS : ಉಡಾನ್ ಯೋಜನೆ : ಕರ್ನಾಟಕದ ರಾಯಚೂರು, ಹಾಸನ, ಕೋಲಾರ ಆಯ್ಕೆ

ನವದೆಹಲಿ : ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಮುಂದಿನ ಹಂತದಲ್ಲಿ ಕರ್ನಾಟಕದ ಕೋಲಾರ, ಹಾಸನ ಮತ್ತು ರಾಯಚೂರು ನಗರಗಳನ್ನು ಪರಿಗಣಿಸಲಾಗಿದೆ. BIGG NEWS : ಬೆಂಗಳೂರಿನ ‘ಟ್ರಾಫಿಕ್ ನಿರ್ವಹಣೆ’ಗೆ ಪ್ರತ್ಯೇಕ ಪ್ರಾಧಿಕಾರ ರಚನೆ : ಸಿಎಂ ಬಸವರಾಜ ಬೊಮ್ಮಾಯಿ ಉಡಾನ್ ಗೆ ಅರ್ಹವಾಗಿರುವ ದೇಶದ 54 ನಗರಗಳ ಪಟ್ಟಿಯನ್ನು ವಿಮಾನಯಾನ ಸಚಿವಾಲಯ ಬಿಡುಗಡೆ ಮಾಡಿದ್ದು, ಅದರಲ್ಲಿ ಕರ್ನಾಟಕದ 3 ನಗರಗಳು ಸ್ಥಾನ ಪಡೆದಿವೆ. ಮುಂದಿನ ಹಂತದ ಉಡಾನ್ ಯೋಜನೆಗೆ ದೇಶದ 54 ಸ್ಥಳಗಳನ್ನು ಗುರುತಿಸಲಾಗಿದೆ. ಪ್ರವಾಸಿ ತಾಣಗಳು, … Continue reading BIGG NEWS : ಉಡಾನ್ ಯೋಜನೆ : ಕರ್ನಾಟಕದ ರಾಯಚೂರು, ಹಾಸನ, ಕೋಲಾರ ಆಯ್ಕೆ