BIGG NEWS : ಮೈಸೂರಿನಲ್ಲಿ ಹಳೇ ದ್ವೇಷಕ್ಕೆ ಇಬ್ಬರಿಗೆ ಚಾಕು ಇರಿತ : ಓರ್ವ ಸಾವು

ಮೈಸೂರು : ಹಳೇ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಇಬ್ಬರಿಗೆ ಚಾಕು ಇರಿದಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ಮೈಸೂರಿನ  ಕೆ.ಎಂ.ಹಳ್ಳಿಯಲ್ಲಿ ನಡೆದಿದೆ. BREAKING NEWS: ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಜೈಶ್ ಎ ಉಗ್ರರು ಉಡೀಸ್‌ | Encounter In Kashmir ಕಳೆದ ರಾತ್ರಿ ಮೈಸೂರಿನ ಕೆ.ಎಂ.ಹಳ್ಳಿಯ ಅಶ್ವತ್ಥಕಟ್ಟೆಯ ಬಳಿ ವೆಂಕಟೇಶ್ ಹಾಗೂ ನವೀನ್ ನಿಂತಿದ್ದ ವೇಳೆ ಬಂದ ಇಬ್ಬರು ಗಲಾಟೆ ಮಾಡಿದ್ದಾರೆ. ಗಲಾಟೆ ವೇಳೆ ವೆಂಕಟೇಶ್ ಮೇಲೆ ಶೆಟ್ಟಿ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ವೆಂಕಟೇಶ್ ಸಹಾಯಕ್ಕೆ … Continue reading BIGG NEWS : ಮೈಸೂರಿನಲ್ಲಿ ಹಳೇ ದ್ವೇಷಕ್ಕೆ ಇಬ್ಬರಿಗೆ ಚಾಕು ಇರಿತ : ಓರ್ವ ಸಾವು