BIGG NEWS : ತುಂಗಾತೀರದ ಬೆನ್ನಲ್ಲೇ ಚಾರ್ಮಾಡಿ ಅರಣ್ಯದಂಚಿನಲ್ಲೂ ಉಗ್ರರಿಂದ `ಟ್ರಯಲ್ ಬಾಂಬ್’ ಸ್ಪೋಟ?

ಮಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ಪ್ರಕರಣದ ಬೆನ್ನಲ್ಲೇ ಇದೀಗ ಚಾರ್ಮಾಡಿ ಅರಣ್ಯದಂಚಿನಲ್ಲೂ ಟ್ರಯಲ್ ಬಾಂಬ್ ಸ್ಪೋಟ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. BIGG NEWS: ತಿಹಾರ್ ಜೈಲಿನಲ್ಲಿ ಸತೇಂದ್ರ ಜೈನ್ ರ ಕೊಠಡಿ ಸ್ವಚ್ಛಗೊಳಿಸುತ್ತಿರುವ ಮತ್ತೊಂದು ವಿಡಿಯೋ ಲೀಕ್| VIDEO ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಂದ್ರಾಳ ಅರಣ್ಯ ಪ್ರದೇಶದಲ್ಲಿ ಕಳೆದ 7-8 ದಿನಗಳ ಹಿಂದೆ ಟ್ರಯಲ್ ಬಾಂಬ್ ಸ್ಪೋಟ ಸಂಭವಿಸಿದೆ ಎಂದು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಯಾಟಲೈಟ್ ಕರೆ ಕುರಿತು … Continue reading BIGG NEWS : ತುಂಗಾತೀರದ ಬೆನ್ನಲ್ಲೇ ಚಾರ್ಮಾಡಿ ಅರಣ್ಯದಂಚಿನಲ್ಲೂ ಉಗ್ರರಿಂದ `ಟ್ರಯಲ್ ಬಾಂಬ್’ ಸ್ಪೋಟ?