BIGG NEWS : ಬೆಳೆಗಾವಿಯಲ್ಲಿ ಘೋರ ದುರಂತ : ಮದುವೆ ಒಪ್ಪದ ಪ್ರೇಯಸಿ ಕೊಂದು ಪ್ರಿಯಕರ ಆತ್ಮಹತ್ಯೆ!

ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಮದುವೆ ನಿರಾಕರಿಸಿದ ಪ್ರೀತಿಸಿದ ಯುವತಿಯನ್ನು ಕೊಂದು ಬಳಿಕ ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ʼಜಪಾನಿನ ಜನರುʼ ಏಕೆ ಹೆಚ್ಚು ಕಾಲ ಬದುಕುತ್ತಾರೆ? 5 ಪ್ರಮುಖ ಕಾರಣಗಳ ʼ ಸ್ಪೋಟಕ ರಹಸ್ಯʼ ಬಹಿರಂಗ | Japanese people ಬೆಳಗಾವಿಯ ಬಸವಕಾಲೋನಿಯಲ್ಲಿ ಪ್ರೀತಿಸಿದ ಯುವತಿ ರೇಣುಕಾ ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಕೋಪಗೊಂಡ ಪ್ರಿಯಕರ ರಾಮಚಂದ್ರ ಬಸವಂತಪ್ಪ ತೆಣಗಿ ರೇಣುಕಾಳನ್ನು ಕೊಲೆ ಮಾಡಿ ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. … Continue reading BIGG NEWS : ಬೆಳೆಗಾವಿಯಲ್ಲಿ ಘೋರ ದುರಂತ : ಮದುವೆ ಒಪ್ಪದ ಪ್ರೇಯಸಿ ಕೊಂದು ಪ್ರಿಯಕರ ಆತ್ಮಹತ್ಯೆ!