• STATE
  • KARNATAKA
  • INDIA
  • WORLD
  • SPORTS
    • CRICKET
  • FILM
    • SANDALWOOD
  • LIFE STYLE
  • BUSINESS
  • JOBS
Facebook Twitter Instagram
Kannada | Kannada News | Karnataka News | India NewsKannada | Kannada News | Karnataka News | India News
  • STATE
  • KARNATAKA
  • INDIA
  • WORLD
  • SPORTS
    • CRICKET
  • FILM
    • SANDALWOOD
  • LIFE STYLE
  • BUSINESS
  • JOBS
Home»Uncategorized»don't tick»BIGG NEWS : ಇಂದು 74 ನೇ ಗಣರಾಜ್ಯೋತ್ಸವ : ಯಾವ ಜಿಲ್ಲೆಯಲ್ಲಿ ಯಾವ ಸಚಿವರಿಂದ ಧ್ವಜಾರೋಹಣ? ಇಲ್ಲಿದೆ ಮಾಹಿತಿ
don't tick

BIGG NEWS : ಇಂದು 74 ನೇ ಗಣರಾಜ್ಯೋತ್ಸವ : ಯಾವ ಜಿಲ್ಲೆಯಲ್ಲಿ ಯಾವ ಸಚಿವರಿಂದ ಧ್ವಜಾರೋಹಣ? ಇಲ್ಲಿದೆ ಮಾಹಿತಿ

By KNN IT TEAMJanuary 26, 6:21 am

ಬೆಂಗಳೂರು : ಜನವರಿ 26 ರ ಇಂದು ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಗಣರಾಜ್ಯೋತ್ಸವದ ದಿನದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡುವ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ 26 ರಂದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸoವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.ಜನವರಿ 26 ಗಣರಾಜ್ಯೋತ್ಸವ ದಿನ ಅದ್ದೂರಿ ಸಮಾರಂಭಕ್ಕೆ ಬೆಂಗಳೂರಿನ ಮಾಣಿಕ್ ಷಾ ಪೆರೆಡ್ ಗ್ರೌಂಡ್ ಪೂರ್ವ ಸಿದ್ದತೆ ನಡೆಸಿದೆ.

ಗಣರಾಜ್ಯೋತ್ಸವ ದಿನ ಯಾವ ಸಚಿವರು , ಯಾವ ಜಿಲ್ಲೆಯಲ್ಲಿ ಧ್ವಜಾರೋಹಣ ಇಲ್ಲಿದೆ ಮಾಹಿತಿ

ಎಸ್.ಅಂಗಾರ-ಉಡುಪಿ
ಆರಗ ಜ್ಞಾನೇಂದ್ರ-ತುಮಕೂರು
ಕೋಟ ಶ್ರೀನಿವಾಸ ಪೂಜಾರಿ-ಉತ್ತರ ಕನ್ನಡ
ಪ್ರಭು ಚೌಹಾಣ್-ಯಾದಗಿರಿ
ಗೋವಿಂದ ಕಾರಜೋಳ-ಬೆಳಗಾವಿ,
ಬಿ.ಶ್ರೀರಾಮುಲು-ಬಳ್ಳಾರಿ
ವಿ.ಸೋಮಣ್ಣ-ಚಾಮರಾಜನಗರ
ಸಿ.ಸಿ.ಪಾಟೀಲ್-ಗದಗ
ಆನಂದ್ ಸಿಂಗ್-ಕೊಪ್ಪಳ
ಮುರುಗೇಶ್ ನಿರಾಣಿ-ಕಲಬುರಗಿ
ಶಿವರಾಂ ಹೆಬ್ಬಾರ್-ಹಾವೇರಿ
ಎಸ್.ಟಿ.ಸೋಮಶೇಖರ್-ಮೈಸೂರು
ಬಿ.ಸಿ.ಪಾಟೀಲ್-ಚಿತ್ರುದುರ್ಗ
ಭೈರತಿ ಬಸವರಾಜ್-ದಾವಣಗೆರೆ
ಕೆ.ಸುಧಾಕರ್-ಬೆಂಗಳೂರು ಗ್ರಾಮಾಂತರ
ಕೆ.ಗೋಪಾಲಯ್ಯ-ಹಾಸನ
ಹಾಲಪ್ಪ ಆಚಾರ್-ಧಾರವಾಡ)ಶಶಿಕಲಾ ಜೊಲ್ಲೆ-ವಿಜಯನಗರ
ಎಂಟಿಬಿ ನಾಗರಾಜ್-ಚಿಕ್ಕಬಳ್ಳಾಪುರ
ಮುನಿರತ್ನ-ಕೋಲಾರ
ಆರ್.ಅಶೋಕ್-ಮಂಡ್ಯ

ಕೆ.ಸಿ.ನಾರಾಯಣಗೌಡ-ಶಿವಮೊಗ್ಗ
ಬಿ.ಸಿ.ನಾಗೇಶ್-ಕೊಡಗು

ವಿ.ಸುನೀಲ್ ಕುಮಾರ್-ದಕ್ಷಿಣ ಕನ್ನಡ

ಶಂಕರ ಪಾಟೀಲ ಮುನೇನಕೊಪ್ಪ-ರಾಯಚೂರು

 ವಿಜಯಪುರ-ಡಿಸಿಯಿಂದ ಧ್ವಜಾರೋಹಣ
ಬೀದರ್, ಚಿಕ್ಕಮಗಳೂರು, ಬಾಗಲಕೋಟೆಯಲ್ಲಿ ಡಿಸಿ ಧ್ವಜಾರೋಹಣ

blank
Share. Facebook Twitter LinkedIn WhatsApp Email

Related Posts

ವಾರದಲ್ಲಿ ಬೆಂಗಳೂರು-ಕರ್ನಾಟಕ ಬಂದ್ ಪರಿಣಾಮ : ರಾಜ್ಯಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ

September 30, 10:43 am

‘ಜಾತ್ಯತೀತ’ ಟ್ಯಾಗ್ ಲೈನ್ ಇಟ್ಟುಕೊಂಡು ಕುಕ್ಕರ್, ಇಸ್ತ್ರಿಪೆಟ್ಟಿಗೆ ಹಂಚುವುದು ಜಾತ್ಯತೀತವೇ? : HD ಕುಮಾರಸ್ವಾಮಿ

September 30, 10:32 am

BREAKING : ಬಿಜೆಪಿಯಿಂದ ರಿವರ್ಸ್ ಆಪರೇಷನ್ : ಕಾಂಗ್ರೆಸ್ ಸೇರಿದ್ದ ಮಾಜಿ ಕಾರ್ಪೊರೇಟರ್ ಗಳು ಬಿಜೆಪಿಗೆ ವಾಪಸ್

September 30, 10:20 am
Recent News
blank

ವಾರದಲ್ಲಿ ಬೆಂಗಳೂರು-ಕರ್ನಾಟಕ ಬಂದ್ ಪರಿಣಾಮ : ರಾಜ್ಯಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ

September 30, 10:43 am
blank

BREAKING : 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ `ದಿವ್ಯಾ ಥಡಿಗೋಲ್-ಸರಬ್ಜೋತ್ ಸಿಂಗ್ʼಗೆ ಬೆಳ್ಳಿ ಪದಕ | Asian Games 2023

September 30, 10:42 am
blank

‘ಜಾತ್ಯತೀತ’ ಟ್ಯಾಗ್ ಲೈನ್ ಇಟ್ಟುಕೊಂಡು ಕುಕ್ಕರ್, ಇಸ್ತ್ರಿಪೆಟ್ಟಿಗೆ ಹಂಚುವುದು ಜಾತ್ಯತೀತವೇ? : HD ಕುಮಾರಸ್ವಾಮಿ

September 30, 10:32 am
blank

ಗ್ರಾಹಕರೇ ಗಮನಿಸಿ: ʻಅಕ್ಟೋಬರ್ʼ ತಿಂಗಳಲ್ಲಿ 16 ದಿನ ಬ್ಯಾಂಕ್‌ಗಳು ಕ್ಲೋಸ್‌, ಇಲ್ಲಿದೆ ರಜಾ ದಿನಗಳ ಪಟ್ಟಿ | Bank Holidays October 2023

September 30, 10:31 am
State News
don't tick

ಕೆನಡಾದಿಂದ ಅಮೆರಿಕ ಪ್ರವೇಶಿಸಲು ಯತ್ನಿಸುತ್ತಿದ್ದ 5 ಮಂದಿ ಭಾರತೀಯರು ಸೇರಿ 8 ಮಂದಿ ಸಾವು

By KNN IT TEAMApril 01, 9:03 am0

ನ್ಯೂಯಾರ್ಕ್‌: ಕೆನಡಾ-ಅಮೆರಿಕ ಗಡಿ ಬಳಿಯ ಸೇಂಟ್ ಲಾರೆನ್ಸ್ ನದಿಯ ದಡದಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದ ಇಬ್ಬರು ಮಕ್ಕಳು ಸೇರಿದಂತೆ…

blank

BIGG NEWS : ಇಂದು ವಿಶ್ವ ವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ : ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಕೆ

April 01, 8:57 am
blank

BIGG NEWS : `SSLC’ ಪರೀಕ್ಷೆ : ಹಾಜರಾತಿ ಕೊರತೆಯಿಂದ 27 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು!

April 01, 8:23 am
blank

BIGG NEWS : ಹೊಸಕೋಟೆಯ ಮೇಡಹಳ್ಳಿಯಲ್ಲಿ ಅಗ್ನಿ ದುರಂತ : ಚಿಕಿತ್ಸೆ ಫಲಿಸದೇ 7 ಕಾರ್ಮಿಕರು ಸಾವು!

April 01, 8:06 am
blank

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • State
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US
blank blank blank blank

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

Copyright © 2023 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.