BIGG NEWS : ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಟಿಪ್ಪು ಕಾಲದ `ಸಲಾಂ ಮಂಗಳಾರತಿ’ ಹೆಸರು ಬದಲು!

ದಕ್ಷಿಣ ಕನ್ನಡ: ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆಗೆ ಬ್ರೇಕ್ ಹಾಕಿದ ಬಳಿಕ, ಶಾಲಾ ಪಠ್ಯಗಳಲ್ಲಿ ಟಿಪ್ಪು ಪಠ್ಯಕ್ಕೂ ಕೋಕ್ ನೀಡಲಾಗಿತ್ತು. ಇದಷ್ಟೇ ಅಲ್ಲದೇ ಟಿಪ್ಪು ಎಕ್ಸ್ ಪ್ರೆಸ್ ಹೆಸರನ್ನು ಬದಲಾಯಿಸಲಾಗಿತ್ತು. ಇದೀಗ ರಾಜ್ಯದ ದೇಗುಲಗಳಲ್ಲಿನ ಟಿಪ್ಪುವಿನ ಕಾಲದ ದೀವಟಿಗೆ ಸಲಾಂಗೆ ಬ್ರೇಕ್ ಹಾಕಲಾಗಿದೆ. BIG NEWS: ಕಳೆದ 5 ವರ್ಷಗಳಲ್ಲಿ ತಮ್ಮ ʻಪೌರತ್ವʼ ತ್ಯಜಿಸಿದ 1,83,741 ಮಂದಿ ಭಾರತೀಯರು | 1,83,741 gave up citizenship ಪುತ್ತೂರು, ಸುಬ್ರಹ್ಮಣ್ಯ, ಕೊಲ್ಲೂರು ಸಹಿತ ವಿವಿಧ ದೇವಸ್ಥಾನಗಳಲ್ಲಿ ಸಲಾಂ … Continue reading BIGG NEWS : ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಟಿಪ್ಪು ಕಾಲದ `ಸಲಾಂ ಮಂಗಳಾರತಿ’ ಹೆಸರು ಬದಲು!