BIGG NEWS : ರಾಜ್ಯದಲ್ಲಿ ಮಳೆ ಅಬ್ಬರಕ್ಕೆ ಮತ್ತೆ ಮೂವರು ಬಲಿ : ಇಂದೂ ಮುಂದುವರೆಯಲಿದೆ ವರುಣಾರ್ಭಟ

ಬೆಂಗಳೂರು : ರಾಜ್ಯಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಅವಘಡಗಳಿಗೆ ಮೂವರು ಬಲಿಯಾಗಿದ್ದಾರೆ. BIGG NEWS : ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್ : ಇಂದಿನಿಂದ ವಿಶೇಷ ರೈಲು ಸಂಚಾರ ಔರಾದ್ ನ ಚಿಮೆಗಾಂವ ಗ್ರಾಮದಲ್ಲಿ ಸಿಡಿಲು ಬಡಿದು ಚರಬಾಯಿ ಕೆರಬಾ ಮತ್ತು ಕಿಶನ್ ಕುಂಬಾರ ಎಂಬುವರು ಮೃತಪಟ್ಟಿದ್ದಾರೆ. ಅರ್ಚನಾ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಸನದ ಹರ್ಷಮಹಲ್ ರಸ್ತೆ ಬಿಜಿಎಸ್ ಚಿತ್ರಮಂದಿರದ ಎದುರು ಶಿಥಿಲಗೊಂಡಿದ್ದ ಕಾಂಪೌಂಡ್ ಕುಸಿದು ವ್ಯಕ್ತಿಯೊಬ್ಬರು … Continue reading BIGG NEWS : ರಾಜ್ಯದಲ್ಲಿ ಮಳೆ ಅಬ್ಬರಕ್ಕೆ ಮತ್ತೆ ಮೂವರು ಬಲಿ : ಇಂದೂ ಮುಂದುವರೆಯಲಿದೆ ವರುಣಾರ್ಭಟ