BIGG NEWS : ಸಾರ್ವಜನಿಕರೇ ಗಮನಿಸಿ : ಧ್ವಜಗಳನ್ನು ವಾಹನಗಳಲ್ಲಿ ಹಾರಿಸಿದರೆ 3 ವರ್ಷ ಜೈಲು ಶಿಕ್ಷೆ!

ಬೆಂಗಳೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹರ್ ಘರ್ ತಿರಂಗಾಕ್ಕೆ ಕರೆ ನೀಡಿದ್ದಾರೆ. ಆದರೆ ಧ್ವಜಗಳನ್ನು ವಾಹನಗಳಲ್ಲಿ ಹಾರಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. BIGG NEWS : ಶಿವಮೊಗ್ಗದಲ್ಲಿ ಸಾವರ್ಕರ್‌ ಭಾವಚಿತ್ರ ವಿವಾದ : ʻ ಸಾವರ್ಕರ್‌ ಅಪಮಾನ ಅಕ್ಷಮ್ಯ ಅಪರಾಧ ʼ: ಬಿಎಸ್‌ವೈ ಆಕ್ರೋಶ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ 75 ನೇ ಸ್ವಾತಂತ್ರ್ಯ ದಿನಾಚರಣೆಗೆ ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಕರೆ ನೀಡಿದ್ದಾರೆ. ಆದರೆ ಕಾರು, … Continue reading BIGG NEWS : ಸಾರ್ವಜನಿಕರೇ ಗಮನಿಸಿ : ಧ್ವಜಗಳನ್ನು ವಾಹನಗಳಲ್ಲಿ ಹಾರಿಸಿದರೆ 3 ವರ್ಷ ಜೈಲು ಶಿಕ್ಷೆ!