BIGG NEWS : 25,000 ವಿದ್ಯಾರ್ಥಿಗಳ ನೆಲೆ ‘ಸ್ವಾಮಿ ನಾರಾಯಣ ಗುರುಕುಲ’ ಅಮೃತ ಮಹೋತ್ಸವ, ‘ಪ್ರಧಾನಿ ಮೋದಿ’ ಭಾಷಣ

ನವದೆಹಲಿ ; ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸ್ವಾಮಿನಾರಾಯಣ ಗುರುಕುಲ ರಾಜ್ ಕೋಟ್ ಸಂಸ್ಥಾನದ 75ನೇ ಅಮೃತ ಮಹೋತ್ಸವವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ. ಈ ಮಾಹಿತಿಯನ್ನು ಪ್ರಧಾನ ಮಂತ್ರಿ ಕಚೇರಿ ಶುಕ್ರವಾರ ನೀಡಿದೆ. 1948 ರಲ್ಲಿ ಸಂತ ಶ್ರೀ ಧರ್ಮಜೀವನದಾಸ್ ಸ್ವಾಮಿ ಅವರು ರಾಜ್ಕೋಟ್ನಲ್ಲಿ ಈ ಸಂಸ್ಥೆಯನ್ನ ಸ್ಥಾಪಿಸಿದರು ಎಂದು ಪ್ರಧಾನಿ ಮಾಹಿತಿ ನೀಡಿದರು. ಪ್ರಸ್ತುತ, ಸಂಸ್ಥೆಯು ದೇಶ ಮತ್ತು ವಿಶ್ವದಲ್ಲಿ 40ಕ್ಕೂ ಹೆಚ್ಚು ಶಾಖೆಗಳನ್ನ ಹೊಂದಿದೆ. 25,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆ … Continue reading BIGG NEWS : 25,000 ವಿದ್ಯಾರ್ಥಿಗಳ ನೆಲೆ ‘ಸ್ವಾಮಿ ನಾರಾಯಣ ಗುರುಕುಲ’ ಅಮೃತ ಮಹೋತ್ಸವ, ‘ಪ್ರಧಾನಿ ಮೋದಿ’ ಭಾಷಣ